ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಜೂ. 16: ಸೋಮವಾರಪೇಟೆ ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ಸಾಮಾನ್ಯ ಹಾಗೂ ಮಾದರಿ ವಿದ್ಯಾರ್ಥಿನಿಲಯಗಳಿಗೆ
ಸಮಸ್ಯೆಯ ಸುಳಿಯಲ್ಲಿ ನೆಲಜಿ ಏಕೋಪಾಧ್ಯಾಯ ಶಾಲೆ...! ಶಿಕ್ಷಕರ ಕೊರತೆ ಒಂದನೇ ತರಗತಿಗೆ ಸೊನ್ನೆ ದಾಖಲಾತಿ ಕುಸಿಯುವ ಹಂತದಲ್ಲಿ ಶಾಲಾ ಕಟ್ಟಡನಾಪೆÇೀಕ್ಲು, ಜೂ. 16: ಜಿಲ್ಲೆಯ ಬಹುತೇಕ ವಿದ್ಯಾಸಂಸ್ಥೆಗಳು ದಾನಿಗಳ, ಶಿಕ್ಷಣಾಭಿಮಾನಿಗಳ ಪೆÇ್ರೀತ್ಸಾಹದಿಂದ ಸ್ಥಾಪಿಸಲ್ಪಟ್ಟಿದ್ದಾಗಿದೆ. ಆದರೆ ಶತಮಾನ ಕಂಡ ಇಂತಹ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ, ಶಿಕ್ಷಕರ ಹಾಗೂ ಇಲಾಖೆಯ
ಮಳೆಗೆ ಮೈದಳೆದ ಮಲ್ಲಳ್ಳಿ ಜಲಕನ್ಯೆಸೋಮವಾರಪೇಟೆ, ಜೂ. 16: ಎತ್ತ ನೋಡಿದರತ್ತ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಹಚ್ಚಹಸಿರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ.., ಸುತ್ತಲೂ ಹಸಿರನ್ನೇ
ಪಿ.ಯು.ಸಿ.ದಾಖಲಾತಿಗೆ ಅವಧಿ ವಿಸ್ತರಣೆಮಡಿಕೇರಿ, ಜೂ.16: ಪ್ರಸಕ್ತ (2017-18ನೇ) ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗೆ ದಂಡ ಶುಲ್ಕವಿಲ್ಲದೇ ದಾಖಲಾಗಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಪ್ರಥಮ
ಶಿಕ್ಷಕರಿಗೆ ತರಬೇತಿಗೋಣಿಕೊಪ್ಪಲು, ಜೂ. 16: ವೀರಾಜಪೇಟೆ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು 125 ಮುಖ್ಯ ಶಿಕ್ಷಕರಿಗೆ ವೀರಾಜಪೇಟೆ ವಲಯದ ಸರಕಾರಿ