ಕಾವೇರಿ ಮಾತೆಗೆ ಲಕ್ಷ ಬಾರಿ ಪೂಜಿಸುವೆ...ಬೆಂಗಳೂರು, ಜೂ. 7: ‘ಕರುನಾಡಿನ ಜನತೆಯ ಒಳಿತಿಗಾಗಿ ತಾನು ಹಾಗೂ ತನ್ನ ಸ್ನೇಹಿತರು ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು, ಇದನ್ನು ಮೌಢ್ಯವೆಂದು ಪರಿಗಣಿಸುವದಾದರೆ, ನಾನು ಮುಂದೆಯೂ
ಕುಶಾಲನಗರ ಗುಂಡೂರಾವ್ ಬಡಾವಣೆ ವಿಲೇವಾರಿ ಬಗ್ಗೆ ಎದ್ದಿದೆ ಗುಮಾನಿ !ಮಡಿಕೇರಿ, ಜೂ. 7: ಮಾಜಿ ಮುಖ್ಯಮಂತ್ರಿ, ಕುಶಾಲನಗರ ನಿವಾಸಿ, ದಿವಂಗತ ಗುಂಡೂರಾಯರ ಕನಸಿನ ಕೂಸು ಕುಶಾಲನಗರದ ಈ ಗುಂಡೂರಾವ್ ಬಡಾವಣೆ.ಗುಂಡೂರಾಯರ ಅಭಿಲಾಷೆ ಯಂತೆ ಹಿಂದುಳಿದ ಜನಾಂಗ ಮತ್ತು
ಭದ್ರಕಾಳಿ ದೇವಿಯ ಪುನರ್ ಪ್ರತಿಷ್ಠಾಪನೆ*ಗೋಣಿಕೊಪ್ಪಲು, ಜೂ7 : 750 ವರ್ಷಗಳ ಇತಿಹಾಸ ಹೊಂದಿರುವ ಹಳ್ಳಿಗಟ್ಟು ಭಧ್ರಕಾಳಿ ದೇವಸ್ಥಾನದ ಪುನರ್‍ಪ್ರತಿಷ್ಠಾಪನೆ ಮೂರು ದಿನಗಳ ಕಾಲ ನಡೆಯಿತು. ನೀಲೇಶ್ವರ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ
ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ ಸೋಮವಾರಪೇಟೆ, ಜೂ.7 : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಮತ್ತು
ಸಾಹಿತ್ಯ ಜಾನಪದ ಜೀವಂತಿಕೆಗೆ ಕಲಾವಿದರೇ ಜೀವಾಳಸೋಮವಾರಪೇಟೆ, ಜೂ.7 : ಕನ್ನಡ ಸಾಹಿತ್ಯ ಮತ್ತು ಜಾನಪದದ ಜೀವಂತಿಕೆಗೆ ಇಲ್ಲಿನ ಕಲಾವಿದರೆ ಜೀವಾಳವಾಗಿದ್ದು, ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದು