ಮುಗಿಯದ ಗೋಳುಮಡಿಕೇರಿ, ಮಾ. 30: ಮಡಿಕೇರಿ ನಗರದಲ್ಲಿ ಒಳಚರಂಡಿ ಕಾಮಗಾರಿ ಮುಂದುವರಿದಿದ್ದು, ಇದು ಅಭಿವೃದ್ಧಿಯ ಹೆಸರಿನ ಕಾಮಗಾರಿಯಾದರೂ ಜನತೆಗೆ ನಿತ್ಯ ಕಿರಿಕಿರಿಯಾಗುತ್ತಿರುವದು ದಿಟ. ಯಾವದಿನ, ಯಾವ ರಸ್ತೆಯಲ್ಲಿ ಚರಂಡಿ
ಕಾಡೆಮ್ಮೆ ಗುಂಡಿಗೆ ಬಿದ್ದು ಸಾವುಪೊನ್ನಂಪೇಟೆ, ಮಾ. 30: ಬಿಸಿಲ ತಾಪ ಏರುತ್ತಿದ್ದಂತೆ ಅರಣ್ಯವೆಲ್ಲ ಬರಡಾಗಿರುವ ಹಿನ್ನಲೆಯಲ್ಲಿ ನೀರನ್ನು ಹುಡುಕುತ್ತಾ ನಾಡಿಗೆ ಬಂದ ಕಾಡೆಮ್ಮೆಯೊಂದು ರಾತ್ರಿ ವೇಳೆ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ
ಸೈಕಲ್ ಡ್ಯಾನ್ಸ್ ಬ್ಯಾಲೆನ್ಸ್ ಕಾಮೆಡಿ ಶೋ*ಗೋಣಿಕೊಪ್ಪಲು, ಮಾ. 30: ಕೆ.ಕೆ.ಆರ್. ಯುವಕ ಮಂಡಳಿ ವಾಲಿಬಾಲ್ ತಂಡದ ವತಿಯಿಂದ ಸೈಕಲ್ ಡ್ಯಾನ್ಸ್ ಬ್ಯಾಲೆನ್ಸ್ ಕಾಮೆಡಿ ಶೋ ನಡೆಸಲಾಯಿತು. ಟಿ. ಶೆಟ್ಟಿಗೇರಿ ಸಮೀಪದ ಕೆ.ಕೆ.ಆರ್. ವಾಲಿಬಾಲ್ ಮೈದಾನದಲ್ಲಿ
ಕಾವೇರಿ ಕಾಲೇಜಿನಲ್ಲಿ ವಿವಿಧ ಸ್ಪರ್ಧೆಮಡಿಕೇರಿ, ಮಾ. 30: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಜನಪದ ನೃತ್ಯ ಹಾಗೂ ಗುಂಪು ಹಾಡಿನ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ
ಕುಶಾಲನಗರ ಮಳಿಗೆಗಳ ಹರಾಜುಕುಶಾಲನಗರ, ಮಾ. 30: ಕುಶಾಲನಗರ ಪಟ್ಟಣ ಪಂಚಾಯಿತಿ 2017-18ನೇ ಸಾಲಿನ ಮಾಂಸದ ಮಳಿಗೆ ಹರಾಜು ನಡೆಯಿತು. ಕುರಿ ಮಾಂಸ, ಕೋಳಿ, ಹಸಿ ಮೀನು ಮಳಿಗೆಗಳಿಗೆ ಒಟ್ಟು 26