ಸುಂಟಿಕೊಪ್ಪದಲ್ಲಿಂದು ಓಣಂ ಆಚರಣೆಸುಂಟಿಕೊಪ್ಪ, ಅ. 1: ಸುಂಟಿಕೊಪ್ಪ ಮಲೆಯಾಳಿ ಸಮಾಜದ ವತಿಯಿಂದ 11ನೇ ವರ್ಷದ ಓಣಂ ಆಚರಣೆಯನ್ನು ತಾ. 2 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಮಂಜುನಾಥಯ್ಯ ಮಿನಾಕ್ಷಮ್ಮ
ಇಂದು ಗಾಂಧಿ ಗ್ರಾಮ ಪುರಸ್ಕಾರಗೋಣಿಕೊಪ್ಪಲು, ಅ. 1: ಪಾಲಿಬೆಟ್ಟ ಗ್ರಾ.ಪಂ.ಗೆ ಇಂದು ಬೆಂಗಳೂರಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿದ್ದಾರೆ. ಗ್ರಾಮೀಣ ಕರ್ನಾಟಕದ 1836 ಪಂಚಾಯಿತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ
ತಾ. 4 ರಂದು ಸಿದ್ದಾಪುರದಲ್ಲಿ ಪ್ರತಿಭಟನೆ ಸಿದ್ದಾಪುರ, ಅ. 1: ಸರಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಗೆ ಡಿ.ವೈ.ಎಫ್.ಐ. ವಿರೋಧ ವ್ಯಕ್ತಪಡಿಸಿದ್ದು, ಅ.4 ರಂದು ನಡೆಯುವ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಅನಿಲ್
ಮುಗುಳ್ನಗೆಯ ‘ಇಂದೂ’ ಹೃದಯ ನಿನ್ನೆ ಸ್ತಬ್ಧಗೊಂಡಿತು...ಸೆಪ್ಟೆಂಬರ್ 30 ಆಕೆ ಈ ಭೂಮಿಯಲ್ಲಿ ತನ್ನ 63ನೇ ವರುಷ ಕಳೆದ ಮಧ್ಯ ರಾತ್ರಿಯಲ್ಲಿ ಅದು ಏನೆನೆಲ್ಲಾ ನೆನಸಿಕೊಂಡು ಕಣ್ಣು ಮುಚ್ಚಿದಳೋ ಗೊತ್ತಿಲ್ಲ. 2003 ಜುಲೈ ತಿಂಗಳ ಮಧ್ಯ
ಸ್ತಬ್ಧಚಿತ್ರ ಸಂಖ್ಯೆಯಲ್ಲಿ ಕುಸಿತ: ಅಭಿಮಾನಿಗಳಿಗೆ ನಿರಾಸೆಗೋಣಿಕೊಪ್ಪಲು, ಅ. 1: ಗೋಣಿಕೊಪ್ಪಲು ನಾಡಹಬ್ಬ ದಸರಾ ಸಮಿತಿಯ ನೇತೃತ್ವದಲ್ಲಿ ನಡೆದು ಬರುತ್ತಿರುವ ಸ್ತಬ್ಧ ಚಿತ್ರ ಮೆರವಣಿಗೆ ವರ್ಷದಿಂದ ವರ್ಷಕ್ಕೆ ಸಂಖ್ಯೆಯಲ್ಲಿ ಕುಸಿದು ದಸರಾ ಅಭಿಮಾನಿಗಳ ನಿರಾಸೆಗೆ