ಕನ್ನಡಮ್ಮನ ಜಾತ್ರೆಗೆ ಇಂದು ಚಾಲನೆಮಡಿಕೇರಿ, ಜ. 9: ಗಡಿನಾಡು ಕೊಡಗಿನಲ್ಲಿ ಕನ್ನಡದ ಕಂಪನ್ನು ಪಸರಿಸುವ 11ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಹೆಬ್ಬಾಗಿಲೆಂದೇ ಖ್ಯಾತಿ ಪಡೆದಿರುವ ಕುಶಾಲನಗರದಲ್ಲಿ ಇಂದು
ಅಮಾನ್ಯೀಕರಣದಿಂದ ಜನತೆಗೆ ಸಂಕಷ್ಟ: ಕಾಂಗ್ರೆಸ್ ಆರೋಪಮಡಿಕೇರಿ, ಜ. 9: ಕೇಂದ್ರದ ಬಿಜೆಪಿ ಸರ್ಕಾರ ನೋಟುಗಳನ್ನು ಅಮಾನ್ಯೀಕರಣ ಮಾಡಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಂಕಷ್ಟವನ್ನೆದುರಿಸುವಂತಾಗಿದೆ ಎಂದು ಆರೋಪಿಸಿ ಜಾಗಟೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ
ಪುತ್ತರಿ ಸಂತೋಷ ಕೂಟಚೆಟ್ಟಳ್ಳಿ, ನ. 9: ಕೊಡವ ಸಾಹಿತ್ಯ ಅಕಾಡೆಮಿ ಮತ್ತು, ಶ್ರೀ ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘ ಮೈಸೂರು ಇವರ ಸಂಯುಕ್ತಆಶ್ರಯದಲ್ಲಿ ಮೈಸೂರು ಕೊಡವ ಸಮಾಜದಲ್ಲಿ ಪುತ್ತರಿ ಸಂತೋಷ
ಕ್ರೀಡೆಯಿಂದ ಸಾಮಥ್ರ್ಯ ವೃದ್ಧಿ: ಗಣೇಶ್ ಕಾರ್ಣಿಕ್ಶ್ರೀಮಂಗಲ, ಜ. 9: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವದರಿಂದ ದೈಹಿಕ, ಮಾನಸಿಕ ಸದೃಢತೆ ಕಾಯ್ದುಕೊಳ್ಳು ವದರೊಂದಿಗೆ ಬದುಕಿನ ಸಂಕಷ್ಟ ಗಳನ್ನು ಎದುರಿಸುವ ಸಾಮಥ್ರ್ಯ ಹೆಚ್ಚುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧ
ಅಗತ್ಯ ಸೌಲಭ್ಯ ಕಲ್ಪಿಸಲು ಮಡಿವಾಳರ ಹೋರಾಟ ಸಮಿತಿ ಒತ್ತಾಯಮಡಿಕೇರಿ ಜ. 9: ನಿತ್ಯ ಸಂಕಷ್ಟದ ಜೀವನವನ್ನು ನಡೆಸುತ್ತಿರುವ ಮಡಿವಾಳ ಜನಾಂಗಕ್ಕೆ ಸರಕಾರ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಮಡಿವಾಳರ ಹೋರಾಟ ಸಮಿತಿ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ