ಸುಗ್ಗಿಕುಣಿತ, ಬೈಕ್ ಜಾಥಾ ಮೂಲಕ ರಾಜ್ಯಮಟ್ಟದ ಕಬಡ್ಡಿಗೆ ಅದ್ದೂರಿ ಚಾಲನೆಸೋಮವಾರಪೇಟೆ, ಫೆ. 13: ಇಲ್ಲಿನ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಅದ್ದೂರಿ
ಸುಂಟಿಕೊಪ್ಪದಲ್ಲಿ ಉಚಿತ ಆರೋಗ್ಯ ಶಿಬಿರಸುಂಟಿಕೊಪ್ಪ, ಫೆ. 13 : ಕೆಲಸದ ಒತ್ತಡ ಶಾರೀರಿಕ ವ್ಯಾಯಮದ ಕೊರತೆ, ಬದುಕಿನ ಜಂಜಾಟದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡುವ ಮೂಲಕ ಸೂಕ್ತ
ರೈತರು ಸೈನಿಕರೇ ದೇಶದ ನಿಜವಾದ ಮುತ್ತುಗಳು: ಪ್ರಜ್ವಲ್ ರೇವಣ್ಣಸೋಮವಾರಪೇಟೆ, ಫೆ.13: ದೇಶವಾಸಿಗಳಿಗೆ ಅನ್ನನೀಡುವ ರೈತರು, ದೇಶವಾಸಿಗಳ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೈನಿಕರೇ ದೇಶದ ನಿಜವಾದ ಮುತ್ತುಗಳು ಎಂದು ಜಾತ್ಯತೀತ ಜನತಾದಳದ ಯುವ ಮುಖಂಡ ಪ್ರಜ್ವಲ್
ಬಾಡಿಗೆ ಬೈಕ್ಗಳಿಗೆ ವಿರೋಧ : ನಾಳೆ ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಮಡಿಕೇರಿ, ಫೆ.13 : ರಾಯಲ್ ಬ್ರದರ್ಸ್ ಸಂಸ್ಥೆ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ಬಾಡಿಗೆ ಬೈಕ್‍ಗಳ ಸೇವೆಯನ್ನು ಆರಂಭಿಸಿರುವದನ್ನು ವಿರೋಧಿಸಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರು ತಾ. 15 ರಂದು
ಆತ್ಮ ಯೋಜನೆ ಅರಿವು ಜಾಗೃತಿ ಕಾರ್ಯಕ್ರಮಶನಿವಾರಸಂತೆ, ಫೆ. 13: ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ತಂಡ ‘ಆತ್ಮಯೋಜನೆ ಅರಿವು ಜಾಗೃತಿ' ಬೀದಿ ನಾಟಕ ಪ್ರದರ್ಶಿಸಿ