ದಸರಾ ಮುಂಜಾವಿನ ಕೊಲೆ ಆರೋಪಿಗಳ ಬಂಧನಮಡಿಕೇರಿ, ಅ. 4: ಮಡಿಕೇರಿ ದಸರಾ ನಾಡಹಬ್ಬದಂದು ಮುಂಜಾವಿನಲ್ಲಿ ಇಲ್ಲಿನ ಮಹದೇವಪೇಟೆ ಕನ್ನಿಕಾ ಪರಮೇಶ್ವರಿ ದೇವಾಲಯದ ಎದುರು ಚಂದ್ರಶೇಖರ್ (26) ಎಂಬಾತನ ಕೊಲೆ ಪ್ರಕರಣ ಸಂಬಂಧ ಪೊಲೀಸರು
ಹಿರಿಯರ ಮಾರ್ಗದರ್ಶನ ಪಡೆದಲ್ಲಿ ಉತ್ತಮ ಬದುಕು: ವಿಜು ಸುಬ್ರಮಣಿಮಡಿಕೇರಿ, ಅ. 4: ಹಿರಿಯರಿಗೆ ಗೌರವ ನೀಡುವದರ ಜೊತೆಗೆ ಸಲಹೆ ಮಾರ್ಗದರ್ಶನ ಪಡೆದು ಯುವ ಜನರು ಮುನ್ನಡೆಯಬೇಕು ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ
ಸುಂದರ ರಾಷ್ಟ್ರ ನಿರ್ಮಾಣಕ್ಕೆ ಕಟಿಬದ್ಧರಾಗಲು ಕರೆಸುಂಟಿಕೊಪ್ಪ, ಅ. 4: ಭಾರತವನ್ನು ಸ್ವಚ್ಛ ಮತ್ತು ಸುಂದರ ರಾಷ್ಟ್ರವನ್ನಾಗಿ ರೂಪಿಸಲು ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಹೇಳಿದರು. ಸುಂಟಿಕೊಪ್ಪ ಸರ್ಕಾರಿ
‘ಆದರ್ಶ ವ್ಯಕ್ತಿತ್ವಕ್ಕೆ ಎನ್.ಎಸ್.ಎಸ್. ಸಹಕಾರಿ’ಮೂರ್ನಾಡು, ಅ. 4: ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಹಾಕತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಆರ್. ಶಾರದ ಅಭಿಪ್ರಾಯ ವ್ಯಕ್ತಪಡಿಸಿದರು. ಮೂರ್ನಾಡು ವಿದ್ಯಾಸಂಸ್ಥೆಯ
ಹಿಂದೂ ಮಲೆಯಾಳ ಸಮಾಜದಿಂದ ಓಣಂ ಆಚರಣೆಗೆ ಸಿದ್ಧತೆ ಸೋಮವಾರಪೇಟೆ, ಅ. 4: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ತಾ. 8 ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಎರಡನೇ ವರ್ಷದ ಓಣಂ ಉತ್ಸವ ನಡೆಯಲಿದೆ