ಆಂಗ್ಲ ನಾಮ ಫಲಕ ತೆರವಿಗೆ ಆಗ್ರಹಿಸಿ ಧರಣಿಮಡಿಕೇರಿ, ಅ. 2: ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡದೆ ಆಂಗ್ಲ ಫಲಕಗಳನ್ನು ಅಳವಡಿಸಿರುವದನ್ನು ತೆರವುಗೊಳಿ ಸುವಂತೆ ಆಗ್ರಹಿಸಿ ಕನ್ನಡ ಸಾಹಿತ್ಯ
‘ಮಾತೃಪೂರ್ಣ’ ಯೋಜನೆಗೆ ಚಾಲನೆ ಮಡಿಕೇರಿ, ಅ. 2: ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಬಿಸಿ ಊಟ ನೀಡುವ ‘ಮಾತೃಪೂರ್ಣ’ ಯೋಜನೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ
ಮಹಾತ್ಮ ಗಾಂಧಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಮಡಿಕೇರಿ, ಅ. 2: ಸತ್ಯ ಮತ್ತು ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಶ್ರಮಿಸಿದ ಮಹಾನ್ ಸಮಾಜ ಸುಧಾರಕ ಗಾಂಧೀಜಿಯವರ ತತ್ವಗಳು ಎಲ್ಲೆಡೆ ಪಸರಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳು
ಗುಂಡು ಹೊಡೆದುಕೊಂಡು ಗೃಹಿಣಿ ಆತ್ಮಹತ್ಯೆಮಡಿಕೇರಿ, ಅ. 2: ಹಲವು ಕಾರಣಗಳಿಂದ ಖಿನ್ನತೆಗೆ ಒಳಗಾಗಿದ್ದ ಗೃಹಿಣಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ರಿವಾಲ್ವರ್‍ನಿಂದ ತನ್ನ ಹಣೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ
ನರಕದ ಮಾರ್ಗದಲ್ಲಿ ಸಾಗಿದರೆ ಪುಣ್ಯತೀರ್ಥ ಕ್ಷೇತ್ರ ದರ್ಶನಭಾಗಮಂಡಲ, ಅ. 2: ದಕ್ಷಿಣ ಭಾರತದ ಜೀವನದಿ, ಕೊಡಗಿನ ಕುಲಮಾತೆ, ಸಪ್ತ ಸಿಂಧು, ಲೋಕಪಾವನೆ, ಪಾಪನಾಶಿನಿ ಮುಂತಾದ ಹೆಗ್ಗಳಿಕೆಯೊಂದಿಗೆ ಈ ಪುಣ್ಯಭೂಮಿ ಕೊಡಗಿನ ತಲಕಾವೇರಿಯಲ್ಲಿ ಜಲರೂಪಿಣಿಯಾಗಿ ಉದ್ಭವಿಸುವ