ವೀರಾಜಪೇಟೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆವೀರಾಜಪೇಟೆ, ಅ.2: ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಸಭೆ ನಡೆದು ಅಮ್ಮತ್ತಿ ಹಾಗೂ ಬಾಳೆಲೆ ಹೋಬಳಿಗಳ ಸುಮಾರು 8 ಮಂದಿ ಒತ್ತುವರಿದಾರರ ಭೂಮಿಯನ್ನು ಸಕ್ರಮಗೊಳಿಸಲು ತೀರ್ಮಾನಿಸಲಾಯಿತು. ವೀರಾಜಪೇಟೆ
ಅಥ್ಲೇಟಿಕ್ಸ್ನಲ್ಲಿ ಗಾನವಿಗೆ ಪ್ರಶಸ್ತಿಸೋಮವಾರಪೇಟೆ, ಅ. 2: ಕರ್ನಾಟಕ ಅಥ್ಲೇಟಿಕ್ಸ್ ಅಸೋಸಿಯೇಷನ್ ವತಿಯಿಂದ ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಅಥ್ಲೇಟಿಕ್ಸ್‍ನ 600 ಮೀಟರ್ ಓಟದ ಸ್ಪರ್ಧೆಯಲ್ಲಿ ಕೂಡಿಗೆ ಕ್ರೀಡಾ
ಬೀಳ್ಕೊಡುಗೆಕುಶಾಲನಗರ, ಅ. 2: ಕುಶಾಲನಗರ ಹೋಬಳಿಯ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಹಾಯಕ ಕುಲಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದ ಭಾರತಿ ಅವರು ಸೇವೆಯಿಂದ ವಯೋನಿವೃತ್ತಿ ಹೊಂದಿದ
ಮೃತ ದೇಹ ಪತ್ತೆನಾಪೆÇೀಕ್ಲು, ಅ. 2: ಚೆಯ್ಯಂಡಾಣೆ ಸಮೀಪದ ಚೇಲಾವರ ಜಲಪಾತದ ನೀರಿನಲ್ಲಿ ಮುಳುಗಿ ಮೃತಪಟ್ಟ ಮಂಡೇಡ ದರ್ಶನ್ (22) ಮೃತ ದೇಹವನ್ನು ಇಂದು ಮಧ್ಯಾಹ್ನ ಹೊರ ತೆಗೆಯಲಾಯಿತು. ಅಗ್ನಿ ಶಾಮಕದಳ,
ಗೌಡ ಸಮಾಜದಿಂದ ‘ಯುವತರಂಗ’ ಮಡಿಕೇರಿ, ಅ. 2: ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಯುವ ಘಟಕದ ವತಿಯಿಂದ 40 ವರ್ಷ ಕೆಳಪಟ್ಟ ಯುವಕ ಯುವತಿಯರಿಗಾಗಿ ಮುಂದಿನ ತಾ.