ಚೆಟ್ಟಳ್ಳಿಯಲ್ಲಿ ಓಣಂ ಆಚರಣೆಚೆಟ್ಟಳ್ಳಿ, ಅ. 4: ಚೆಟ್ಟಳ್ಳಿಯ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ 9ನೇ ವರ್ಷದ ಓಣಂ ಹಬ್ಬವನ್ನು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಆಚರಿಸಲಾಯಿತು. ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ
ಸಮಾಜದಲ್ಲಿ ಬಾಂಧವ್ಯದ ಕೊರತೆ: ಲೋಕೇಶ್ ಕುಮಾರ್ ವಿಶ್ಲೇಷಣೆಸುಂಟಿಕೊಪ್ಪ, ಅ. 4: ಸಮಾಜದಲ್ಲಿ ಭ್ರಾತೃತ್ವದ, ಬಾಂಧವ್ಯದ ಕೊರತೆ ಕಾಣುತ್ತಿದೆ ಎಲ್ಲರೂ ಪ್ರೀತಿಯಿಂದ ಒಂದಾಗಿ ಬಾಳಿದರೆ ಸಮಾಜ, ದೇಶ ಅಭಿವೃದ್ಧಿಯಾಗಲಿದೆ ಎಂದು ಹಾಸನ ಗ್ರಾಹಕರ ವ್ಯಾಜ್ಯ ಪರಿಹಾರ
ಸಿದ್ದಾಪುರ ವೈದ್ಯರ ವರ್ಗಾವಣೆ ವಿರೋಧಿಸಿ ಪ್ರತಿಭಟನೆಸಿದ್ದಾಪುರ, ಅ. 4: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ವರ್ಗಾವಣೆ ಗೊಳಿಸಿರುವದನ್ನು ಖಂಡಿಸಿ ಹಾಗೂ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರು ಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ
ಕಾಮಧೇನುವನ್ನು ಕಾಪಾಡಿದ ಮಾನವರು...!ಕುಶಾಲನಗರ, ಅ. 4: ಶೌಚಾಲಯದ ಗುಂಡಿಗೆ ಬಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಹಸುವೊಂದನ್ನು ಸ್ಥಳೀಯರು ಮೇಲೆತ್ತಿ ರಕ್ಷಿಸಿ ಮಾನವೀಯತೆ ಮೆರೆದ ಘಟನೆಯೊಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ
ನಾಳೆಯಿಂದ ಆಧ್ಯಾತ್ಮಿಕ ಶಿಬಿರಗೋಣಿಕೊಪ್ಪಲು, ಅ. 4: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 6 ರಿಂದ 8 ವರೆಗೆ ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ತಾ. 6 ಮತ್ತು 7 ರಂದು ಮುಂಜಾನೆ