ಭಯೋತ್ಪಾದನಾ ವಿರೋಧಿ ದಿನಾಚರಣೆಮಡಿಕೇರಿ, ಮೇ 24: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ
ಅನ್ನಪೂರ್ಣೇಶ್ವರಿ ದೇವಾಲಯ ವಾರ್ಷಿಕೋತ್ಸವಮೂರ್ನಾಡು, ಮೇ 24: ಗಾಂಧಿನಗರದ ಅನ್ನಪೂರ್ಣೇಶ್ವರಿ ದೇವಾಲಯ ಮತ್ತು ಅನ್ನಪೂರ್ಣೇಶ್ವರಿ ಯೋಗ ಸೇವಾ ಪ್ರತಿಷ್ಠಾನದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಚಂಡಿಕಾಯಾಗ ಮತ್ತು ನೃತ್ಯೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಿತು. ದೇವಾಲಯದ
ಮೈಸೂರು ಮೃಗಾಲಯದಲ್ಲಿ ಕೊಡಗಿನ ‘ಲಿಯೋಪರ್ಡ್ ಕ್ಯಾಟ್’ಅರಣ್ಯ ಇಲಾಖೆಯ ಕಣ್ಗಾವಲು: ಜೂóನಲ್ಲಿ ಆಶ್ರಯ ಚೆಟ್ಟಳ್ಳಿ, ಮೇ 24: ಕಳೆದೆರಡು ತಿಂಗಳ ಹಿಂದೆ ಸುಂಠಿಕೊಪ್ಪ-ಕುಶಾಲನಗರ ರಸ್ತೆಯ ಅತ್ತೂರು-ಆನೆಕಾಡು ಮೀಸಲು ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸುಮಾರು 600
ಕ.ಸಾ.ಪ. ಲೆಕ್ಕಪತ್ರ ಮಂಡನೆಕುಶಾಲನಗರ, ಮೇ 24: ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಪರಿಶೀಲನೆ ಹಾಗೂ ಧನ್ಯವಾದ ಸಮರ್ಪಣೆ ಕಾರ್ಯಕ್ರಮ ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನದ ಗೌರವಾಧ್ಯಕ್ಷ
ಮೆಡಿಕಲ್ ಕಾಲೇಜಿನಿಂದ ಬಡ ಮಕ್ಕಳಿಗೆ ಅವಕಾಶಸೋಮವಾರಪೇಟೆ,ಮೇ.23: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದರಿಂದ ಬಡವರಿಗೂ ವೈದ್ಯರ ಸೇವೆ ಲಭ್ಯವಾಗುವದರೊಂದಿಗೆ ಬಡವರ ಮಕ್ಕಳೂ ವೈದ್ಯರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಬೇಳೂರು ಗ್ರಾಮ