ದಿಡ್ಡಳ್ಳಿ ಗಿರಿಜನರಿಗೆ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ; ಡಿಸೋಜ ಮಡಿಕೇರಿ, ಫೆ. 16: ದಿಡ್ಡಳ್ಳಿಯ 528 ನಿರಾಶ್ರಿತ ಗಿರಿಜನ ಕುಟುಂಬ ಗಳಿಗೆ ಈಗಾಗಲೇ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದ್ದು, ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ, ರಾಜೀವ್
ಬಾಡಿಗೆಗೆ ಬೈಕ್ : ವಾಹನ ಚಾಲಕರ ಮಾಲೀಕರ ಸಂಘ ಪ್ರತಿಭಟನೆಮಡಿಕೇರಿ, ಫೆ. 15: ಮಡಿಕೇರಿ ನಗರದಲ್ಲಿ ಖಾಸಗಿ ಸಂಸ್ಥೆ ವತಿಯಿಂದ ಬಾಡಿಗೆ ಆಧಾರದಲ್ಲಿ ಬೈಕ್ ನೀಡಲು ಮುಂದಾಗಿರುವದನ್ನು ನಗರದ ವಾಹನ ಚಾಲಕ- ಮಾಲೀಕರ ಸಂಘದ ಸದಸ್ಯರು ವಿರೋಧಿಸಿದ್ದಾರೆ.
ಬಲಿಷ್ಠ ವಿಜಯ ಬ್ಯಾಂಕ್ ತಂಡಕ್ಕೆ ಪ್ರತಿಷ್ಠಿತ ಒಕ್ಕಲಿಗ ಕಪ್ಸೋಮವಾರಪೇಟೆ, ಫೆ. 15: ಸಂಘಟಿತ ಹೋರಾಟ, ಚಾಕಚಕ್ಯತೆಯ ಧಾಳಿ, ಅಮಿತೋತ್ಸಾಹದೊಂದಿಗೆ ಮೈದಾನದಲ್ಲಿ ಮಿಂಚಿದ ಪ್ರೋ ಕಬಡ್ಡಿಯಲ್ಲಿ ಭಾಗವಹಿಸಿದ್ದ ಆಟಗಾರರನ್ನು ಒಳಗೊಂಡ ಬಲಿಷ್ಠ ವಿಜಯ ಬ್ಯಾಂಕ್ ತಂಡ, ಪ್ರತಿಷ್ಠಿತ
ಕುಡಿಯುವ ನೀರಿಗೆ ಆದ್ಯತೆ ಸಿ.ಎಂ.ಬಳಿಗೆ ನಿಯೋಗಪೊನ್ನಂಪೇಟೆ, ಫೆ. 15: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಜಿ.ಪಂ. ಇಂಜಿನಿಯರಿಂಗ್ ವಿಭಾಗ ತಾಲೂಕಿನಾದ್ಯಂತ ಜನತೆಗೆ ಕುಡಿಯುವ ನೀರಿಗಾಗಿ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು
ಕೊಡಗು ಸೂಕ್ಷ್ಮ ಪರಿಸರ ತಾಣವಾದರೆ ಮಾತ್ರ ಉಳಿಗಾಲಮಡಿಕೇರಿ, ಫೆ. 15: ಪ್ರಕೃತಿಯ ನೆಲೆವೀಡಾಗಿ ಸಂಪದ್ಭರಿತವಾಗಿದ್ದ ಕೊಡಗಿನ ಪರಿಸರದ ಮೇಲೆ ಪ್ರತಿನಿತ್ಯ ದೌರ್ಜನ್ಯವಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ. ಪರಿಸರ ಉಳಿದರೆ ಮಾತ್ರ ಕೊಡಗಿಗೆ ಉಳಿಗಾಲವಿದ್ದು, ಈ ನಿಟ್ಟಿನಲ್ಲಿ