ವಿದ್ಯಾರ್ಥಿಗಳ ಪ್ರತಿಭಟನೆಕುಶಾಲನಗರ, ಡಿ. 27: ವಿಜಯಪುರದ ವಿದ್ಯಾರ್ಥಿನಿ ದಾನಮ್ಮಳನ್ನು ಅತ್ಯಾಚಾರಗೈದು ಕೊಲೆಗೈದ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು. ಕ್ಯಾಂಪಸ್ ಫ್ರಂಟ್
57ನೇ ದಿನಕ್ಕೆ ಕಾಲಿಟ್ಟ ಪೊನ್ನಂಪೇಟೆ ತಾಲೂಕು ಹೋರಾಟಶ್ರೀಮಂಗಲ, ಡಿ. 27: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ಪೊನ್ನಂಪೇಟೆಯ ಪ್ರಶಾಂತಿ ನಿಲಯದ ಸಾಯಿಶಂಕರ ವಿದ್ಯಾಸಂಸ್ಥೆಗಳು, ಗೋಣಿಕೊಪ್ಪದ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ),
ಕೊಡವ ಮಂದ್ ನಮ್ಮೆ ಪ್ರಸಾರ ಮಡಿಕೇರಿ. ಡಿ. 27: ಯುಕೋ ಸಂಘಟನೆಯಿಂದ ಆಯೋಜಿತವಾಗಿದ್ದ ಕೊಡವ ಮಂದ್ ನಮ್ಮೆಯನ್ನು ಟಿವಿ 1 ವಾಹಿನಿಯಲ್ಲಿ ಡಿ.28 ರಂದು (ಇಂದು) ಸಂಜೆ 4.30 ರಿಂದ 8.30 ರವರೆಗೆ
ಕುಶಾಲನಗರದಲ್ಲಿ ಇಸ್ಕಾನ್ ರಥಯಾತ್ರೆಕುಶಾಲನಗರ, ಡಿ. 27: ಸನಾತನ ಧರ್ಮ ಹಾಗೂ ಭಗವದ್ಗೀತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಇಸ್ಕಾನ್ ಅಖಿಲ ಭಾರತ 34ನೇ ವರ್ಷದ ರಥಯಾತ್ರೆ ಕುಶಾಲನಗರಕ್ಕೆ
ಹಾಡಿ ಕುಣಿದು ಸಂಭ್ರಮಿಸಿದ ಹಾಡಿ ನಿವಾಸಿಗಳು ಗೋಣಿಕೊಪ್ಪಲು, ಡಿ. 27 : ಹಸಿರು ಗಿಡಮರಗಳ ನಡುವಿನ ಹೊನಲು ಬೆಳಕಿನ ವರ್ಣರಂಜಿತ ವೇದಿಕೆಯಲ್ಲಿ ಗಿರಿಜನ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ