ಸ್ಮಶಾನಕ್ಕೆ ಜಾಗ ನೀಡುವಂತೆ ಶವವಿಟ್ಟು ಪ್ರತಿಭಟನೆಮೂರ್ನಾಡು, ಡಿ. 23 : ಪಾಲೇಮಾಡು ಪೈಸಾರಿ ಗುಡಿಸಲು ನಿವಾಸಿಗಳು ಸ್ಮಶಾನ ಜಾಗ ಬಿಟ್ಟು ಕೊಡುವಂತೆ ಮೃತ ಶರೀರವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಹೊದ್ದೂರು ಗ್ರಾಮಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸೂಚನೆ ಮಡಿಕೇರಿ, ಡಿ. 22 : ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸುವದರ ಜೊತೆಗೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸುವ ಕಾರ್ಯವು ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಎಲ್ಲಾನಕ್ಸಲ್ ಸಂಘಟನೆಗಳಿಂದ ಸಮಸ್ಯೆ ಸೃಷ್ಟಿ: ನಂದಾ ಸುಬ್ಬಯ್ಯ ಆರೋಪ ಮಡಿಕೇರಿ, ಡಿ. 22: ದಿಡ್ಡಳ್ಳಿಯಲ್ಲಿ ಹೋರಾಟದ ಹೆಸರಿನಲ್ಲಿ ನಕ್ಸಲ್ ಸಂಘಟನೆಗಳು ಸಮಸ್ಯೆಯನ್ನು ಹುಟ್ಟು ಹಾಕುತ್ತಿವೆಯೆಂದು ಸಣ್ಣ ಬೆಳೆಗಾರರ ಒಕ್ಕೂಟದ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ ಗಂಭೀರ ಆರೋಪಜಮ್ಮಾ ಬಾಣೆ ಹಿಡುವಳಿ: ಕಂದಾಯ ಸಚಿವರ ಬಾಲಿಶ ಹೇಳಿಕೆಮಡಿಕೇರಿ, ಡಿ. 22: ಕೊಡಗಿನ ಜಮ್ಮಾ ಬಾಣೆ ಹಿಡುವಳಿಯ ಕುರಿತಾಗಿ ಕಂದಾಯ ನಿಗದಿ ಮಾಡುವದಿಲ್ಲ ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆಉಸ್ತುವಾರಿ ಸಚಿವರು ಇಲಾಖಾ ಕಾರ್ಯದರ್ಶಿಗಳ ಭೇಟಿಬೆಂಗಳೂರು, ಡಿ. 22: ದಿಡ್ಡಳ್ಳಿ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ವಾತಂತ್ರ್ಯ ಸೇನಾನಿ ಹೆಚ್.ಎಸ್. ದೊರೆಸ್ವಾಮಿ, ಡಾ|| ವಿಜಯಮ್ಮ, ಸಿ.ಎಸ್. ದ್ವಾರಕನಾಥ್ ನೇತೃತ್ವದಲ್ಲಿ ಇಂದು ಬೆಂಗಳೂರಿನ ಸಂಸ
ಸ್ಮಶಾನಕ್ಕೆ ಜಾಗ ನೀಡುವಂತೆ ಶವವಿಟ್ಟು ಪ್ರತಿಭಟನೆಮೂರ್ನಾಡು, ಡಿ. 23 : ಪಾಲೇಮಾಡು ಪೈಸಾರಿ ಗುಡಿಸಲು ನಿವಾಸಿಗಳು ಸ್ಮಶಾನ ಜಾಗ ಬಿಟ್ಟು ಕೊಡುವಂತೆ ಮೃತ ಶರೀರವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಹೊದ್ದೂರು ಗ್ರಾಮ
ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸೂಚನೆ ಮಡಿಕೇರಿ, ಡಿ. 22 : ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸುವದರ ಜೊತೆಗೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸುವ ಕಾರ್ಯವು ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಎಲ್ಲಾ
ನಕ್ಸಲ್ ಸಂಘಟನೆಗಳಿಂದ ಸಮಸ್ಯೆ ಸೃಷ್ಟಿ: ನಂದಾ ಸುಬ್ಬಯ್ಯ ಆರೋಪ ಮಡಿಕೇರಿ, ಡಿ. 22: ದಿಡ್ಡಳ್ಳಿಯಲ್ಲಿ ಹೋರಾಟದ ಹೆಸರಿನಲ್ಲಿ ನಕ್ಸಲ್ ಸಂಘಟನೆಗಳು ಸಮಸ್ಯೆಯನ್ನು ಹುಟ್ಟು ಹಾಕುತ್ತಿವೆಯೆಂದು ಸಣ್ಣ ಬೆಳೆಗಾರರ ಒಕ್ಕೂಟದ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ ಗಂಭೀರ ಆರೋಪ
ಜಮ್ಮಾ ಬಾಣೆ ಹಿಡುವಳಿ: ಕಂದಾಯ ಸಚಿವರ ಬಾಲಿಶ ಹೇಳಿಕೆಮಡಿಕೇರಿ, ಡಿ. 22: ಕೊಡಗಿನ ಜಮ್ಮಾ ಬಾಣೆ ಹಿಡುವಳಿಯ ಕುರಿತಾಗಿ ಕಂದಾಯ ನಿಗದಿ ಮಾಡುವದಿಲ್ಲ ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆ
ಉಸ್ತುವಾರಿ ಸಚಿವರು ಇಲಾಖಾ ಕಾರ್ಯದರ್ಶಿಗಳ ಭೇಟಿಬೆಂಗಳೂರು, ಡಿ. 22: ದಿಡ್ಡಳ್ಳಿ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ವಾತಂತ್ರ್ಯ ಸೇನಾನಿ ಹೆಚ್.ಎಸ್. ದೊರೆಸ್ವಾಮಿ, ಡಾ|| ವಿಜಯಮ್ಮ, ಸಿ.ಎಸ್. ದ್ವಾರಕನಾಥ್ ನೇತೃತ್ವದಲ್ಲಿ ಇಂದು ಬೆಂಗಳೂರಿನ ಸಂಸ