ನಂಜರಾಯಪಟ್ಟಣದಲ್ಲಿ ಕೃಷಿ ತರಬೇತಿ ಕಾರ್ಯಾಗಾರಮಡಿಕೇರಿ, ಜೂ. 21: ಕಾಳುಮೆಣಸು ಕೃಷಿಗೆ ಸೂಕ್ತ ಸಮಯದಲ್ಲಿ ನೀರು ಒದಗಿಸುವದ ರಿಂದ ಉತ್ತಮ ಇಳುವರಿಯನ್ನು ಪಡೆಯುವದರೊಂದಿಗೆ ಬಳ್ಳಿಗಳು ದೀರ್ಘಕಾಲ ಬಾಳುತ್ತವೆಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದನಿವೃತ್ತ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ. 21: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖೋಪಾಧ್ಯಾಯರಾಗಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಸಿ.ಹೆಚ್. ಕಾಳಯ್ಯ ಅವರನ್ನುನಿರ್ವಹಣೆ ಇಲ್ಲದ ಮಳೆ ಮಾಪನ ಕೇಂದ್ರನಾಪೋಕ್ಲು, ಜೂ. 21: ಮಳೆ-ಗಾಳಿ, ಚಂಡಮಾರುತ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಕ್ಲುಪ್ತ ಸಮಯದಲ್ಲಿ ಮಾಹಿತಿ ನೀಡಲೆಂದು ಹವಾಮಾನ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಇದಕ್ಕಾಗಿ ಇತ್ತೀಚಿನದಿನೇಶ್ ಬದಲಾವಣೆಗೆ ಅಸಮಾಧಾನ ಮಡಿಕೇರಿ, ಜೂ. 20: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಕೊಡಗು ಜಿಲ್ಲಾ ಮಹಿಳಾಅಯ್ಯಂಗೇರಿ ಕರಿಕೆಯಲ್ಲಿ ಕಾಡಾನೆ ಭಾಗಮಂಡಲ, ಜೂ. 20: ಇಲ್ಲಿಗೆ ಸಮೀಪದ ಅಯ್ಯಂಗೇರಿ ಹಾಗೂ ಭಾಗಮಂಡಲ - ಕರಿಕೆ ರಸ್ತೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡು ಭೀತಿ ಸೃಷ್ಟಿಸಿವೆ. ಇದುವರೆಗೆ ಕಾಡಾನೆಗಳ ಸುಳಿವೇ ಇರದಿದ್ದ ಅಯ್ಯಂಗೇರಿಯಲ್ಲಿ ದಿಢೀರಾಗಿ
ನಂಜರಾಯಪಟ್ಟಣದಲ್ಲಿ ಕೃಷಿ ತರಬೇತಿ ಕಾರ್ಯಾಗಾರಮಡಿಕೇರಿ, ಜೂ. 21: ಕಾಳುಮೆಣಸು ಕೃಷಿಗೆ ಸೂಕ್ತ ಸಮಯದಲ್ಲಿ ನೀರು ಒದಗಿಸುವದ ರಿಂದ ಉತ್ತಮ ಇಳುವರಿಯನ್ನು ಪಡೆಯುವದರೊಂದಿಗೆ ಬಳ್ಳಿಗಳು ದೀರ್ಘಕಾಲ ಬಾಳುತ್ತವೆಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ
ನಿವೃತ್ತ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ. 21: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖೋಪಾಧ್ಯಾಯರಾಗಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಸಿ.ಹೆಚ್. ಕಾಳಯ್ಯ ಅವರನ್ನು
ನಿರ್ವಹಣೆ ಇಲ್ಲದ ಮಳೆ ಮಾಪನ ಕೇಂದ್ರನಾಪೋಕ್ಲು, ಜೂ. 21: ಮಳೆ-ಗಾಳಿ, ಚಂಡಮಾರುತ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಕ್ಲುಪ್ತ ಸಮಯದಲ್ಲಿ ಮಾಹಿತಿ ನೀಡಲೆಂದು ಹವಾಮಾನ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಇದಕ್ಕಾಗಿ ಇತ್ತೀಚಿನ
ದಿನೇಶ್ ಬದಲಾವಣೆಗೆ ಅಸಮಾಧಾನ ಮಡಿಕೇರಿ, ಜೂ. 20: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಕೊಡಗು ಜಿಲ್ಲಾ ಮಹಿಳಾ
ಅಯ್ಯಂಗೇರಿ ಕರಿಕೆಯಲ್ಲಿ ಕಾಡಾನೆ ಭಾಗಮಂಡಲ, ಜೂ. 20: ಇಲ್ಲಿಗೆ ಸಮೀಪದ ಅಯ್ಯಂಗೇರಿ ಹಾಗೂ ಭಾಗಮಂಡಲ - ಕರಿಕೆ ರಸ್ತೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡು ಭೀತಿ ಸೃಷ್ಟಿಸಿವೆ. ಇದುವರೆಗೆ ಕಾಡಾನೆಗಳ ಸುಳಿವೇ ಇರದಿದ್ದ ಅಯ್ಯಂಗೇರಿಯಲ್ಲಿ ದಿಢೀರಾಗಿ