“ಸ್ವಲ್ಪ ಓದು ಸ್ವಲ್ಪ ಮೋಜು” ಬೇಸಿಗೆ ಸಂಭ್ರಮಕ್ಕೆ ಚಾಲನೆಕುಶಾಲನಗರ, ಏ. 19: ರಜಾ ಅವಧಿಯಲ್ಲಿ ಸರಕಾರಿ ಶಾಲೆಗಳ ಮಕ್ಕಳ ಬೌದ್ದಿಕ ಮತ್ತು ಮಾನಸಿಕ ಮಟ್ಟ ಸುಧಾರಿಸಲು ಬೇಸಿಗೆ ಶಿಬಿರಗಳು ಸಹಕಾರಿ ಎಂದು ಜಿ.ಪಂ. ಸದಸ್ಯೆ ಸುನೀತಾ
ಕಸ್ತೂರಿ ರಂಗನ್ ವರದಿ ಪರವಾಗಿ ಕಡಗದಾಳು ಪಂಚಾಯಿತಿ ನಿರ್ಣಯಮಡಿಕೇರಿ, ಏ. 19: ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತಾಗಿ ಅಭಿಪ್ರಾಯ ಕ್ರೋಢೀಕರಿಸಲು ವಿಶೇಷ ಗ್ರಾಮಸಭೆಗಳು ನಡೆಯುತ್ತಿದ್ದು, ಬಹುತೇಕ ಪಂಚಾಯಿತಿಗಳಲ್ಲಿ ವರದಿ ಜಾರಿಯನ್ನು ವಿರೋಧಿಸಿ
ಸಾಮೂಹಿಕ ಆಚರಣೆಗಳಿಂದ ಗ್ರಾಮದಲ್ಲಿ ಬಾಂಧವ್ಯ ವೃದ್ಧಿ: ರಂಜನ್ಸೋಮವಾರಪೇಟೆ, ಏ. 19: ಗ್ರಾಮ ದೇವಿಯ ಪೂಜೋತ್ಸವಗಳನ್ನು ಗ್ರಾಮಸ್ಥರೆಲ್ಲರೂ ಸೇರಿ ಸಾಮೂಹಿಕ ವಾಗಿ ಆಚರಿಸುವದರಿಂದ ಗ್ರಾಮದಲ್ಲಿ ಬಾಂಧವ್ಯ ವೃದ್ಧಿಸಿ ಸಾಮರಸ್ಯ ನೆಲೆಸುತ್ತದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು
ನಾಳೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರಮಡಿಕೇರಿ, ಏ.19 : ರೋಟರಿ ಮಿಸ್ಟಿ ಹಿಲ್ಸ್, ಆರೋಗ್ಯ ಸೇವಾ ಘಟಕ ಸ್ವರ್ಣ ಕ್ಲಿನಿಕ್, ಹಿಂದೂ ಸುಧಾರಣಾ ಸಮಿತಿಯ ವತಿಯಿಂದ ತಾ. 21 ರಂದು ನೆಲ್ಯಹುದಿಕೇರಿಯಲ್ಲಿ ಉಚಿತ
ಶ್ರೀ ಮುತ್ತಪ್ಪ ತೆರೆಗುಡ್ಡೆಹೊಸೂರು, ಏ. 19: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀಮುತ್ತಪ್ಪ ದೇವಸ್ಥಾನದ 3ನೇ ವರ್ಷದ ವಾರ್ಷಿಕ ಮಹೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ತಾ. 21, 22,