ನಾಳೆಯಿಂದ ಗೌಡ ಜನಾಂಗದ ಪೈಕೇರ ಕಪ್ ಕ್ರಿಕೆಟ್ ಜಂಬರಮಡಿಕೇರಿ, ಏ. 19: ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಜನಾಂಗದ ಮಧ್ಯೆ ನಡೆಯುವ ಕ್ರಿಕೆಟ್ ಜಂಬರ ಪೈಕೇರ ಕಪ್ ಕ್ರಿಕೆಟ್ - 2017ಕ್ಕೆ ತಾ.
ಕಂದಾಯ ಸಚಿವರಿಂದ ಅಧಿಕಾರಿಗಳಿಗೆ ತರಾಟೆ ಡಿ ಕಡತ ಶೀಘ್ರ ವಿಲೇವಾರಿಗೆ ಆದೇಶ ಡಿ ಬ್ಯಾಟಗೊಟ್ಟ ಗ್ರಾಮಕ್ಕೆ ಕಂದಾಯ ಸಚಿವರ ಭೇಟಿಕೂಡಿಗೆ, ಏ. 19: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ 50 ಏಕರೆ ಪ್ರದೇಶದಲ್ಲಿ ಈಗಾಗಲೇ 25 ಎಕರೆ ಪ್ರದೇಶವನ್ನು ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು
ಪುತ್ತ್ ಭಗವತಿ ದೇವಸ್ಥಾನದಲ್ಲಿ ‘ಪೊಮ್ಮಂಗಲ’ ಆಚರಣೆಶ್ರೀಮಂಗಲ, ಏ. 19: ದಕ್ಷಿಣ ಕೊಡಗಿನ ಪಾಕೇರಿ ನಾಡ್ ಬಿರುನಾಣಿ ಗ್ರಾಮದಲ್ಲಿನ ಶ್ರೀ ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭ ವಿಶಿಷ್ಟವಾದ ಪೊಮ್ಮಂಗಲ ಆಚರಣೆ ಜನರ
ದೇವರ ವಾರ್ಷಿಕ ಮಹೋತ್ಸವಆಲೂರು-ಸಿದ್ದಾಪುರ, ಏ. 19: ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ, ಶ್ರೀ ಬಸವಣ್ಣ ದೇವರು ಮತ್ತು ಶ್ರೀ ಕನ್ನಂಬಾಡಿ ಅಮ್ಮನವರ ವಾರ್ಷಿಕ ಮಹೋತ್ಸವ ನೆರವೇರಿತು. ಗ್ರಾಮದಲ್ಲಿರುವ ವಿವಿಧ ದೇವಾಲಯಗಳಲ್ಲಿ
ಭಾಗ್ಯಲಕ್ಷ್ಮಿ ಯೋಜನೆ ಸದುಪಯೋಗಕ್ಕೆ ಮನವಿಮಡಿಕೇರಿ, ಏ. 19: ಹೆಣ್ಣು ಮಕ್ಕಳ ಸ್ಥಾನವನ್ನು ಕುಟುಂಬ ಹಾಗೂ ಸಮುದಾಯದಲ್ಲಿ ಹೆಚ್ಚಿಸಲು, ಪೋಷಣೆ ಮತ್ತು ಶಿಕ್ಷಣದ ಉತ್ತೇಜನಕ್ಕಾಗಿ 2006-17ನೇ ಸಾಲಿನಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ