ನಾಳೆಯಿಂದ ಮುಸ್ಲಿಂ ಕಪ್ ವಾಲಿಬಾಲ್ಮಡಿಕೇರಿ, ಏ. 20: ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ 9ನೇ ವರ್ಷದ ಜಿಲ್ಲಾಮಟ್ಟದ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾಟವನ್ನು ತಾ. 22 ರಂದು
ಇಂದು ಪೈಕೇರ ಕಪ್ ಕ್ರಿಕೆಟ್ಗೆ ಚಾಲನೆಮಡಿಕೇರಿ, ಏ. 20: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಪೈಕೇರ ಕುಟುಂಬಸ್ಥರ ಆಶ್ರಯದಲ್ಲಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಲಾಗಿರುವ ಪೈಕೇರ
ರಸ್ತೆ ಅಪಘಾತ ತಡೆಗಟ್ಟಲು ಕ್ರಮ ಕೈಗೊಳ್ಳಿ; ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಏ. 20: ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಿ.ಡಬ್ಲ್ಯು.ಡಿ. ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಇಕ್ಕೆಲಗಳಲ್ಲಿ ರಸ್ತೆಗಳಿಗೆ ತಡೆಯಾಗಿರುವ ಮರದ ಕೊಂಬೆಗಳನ್ನು ತೆಗೆದು ಹಾಕಿ ರಸ್ತೆ ಸಂಚಾರಕ್ಕೆ
ಕೂರ್ಗ್ ಲಯನ್ಸ್ ಮುಡಿಗೆ ಚಾಂಪಿಯನ್ ಪಟ್ಟಸಿದ್ದಾಪುರ: ಕೊಡಗು ಚಾಂಪಿಯನ್ಸ್ ಲೀಗ್ (ಕೆ.ಸಿ.ಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೂರ್ಗ್ ಲಯನ್ಸ್ ತಂಡ ಸಿದ್ದಾಪುರದ ಫಯರ್ ಟೈಗರ್ ತಂಡವನ್ನು ಮಣಿಸಿ 2017 ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಸಿದ್ದಾಪುರದ
ಅಧ್ಯಕ್ಷ ಬದಲಾಗಿಲ್ಲ.., ಉಸ್ತುವಾರಿಗೆ ಜವಾಬ್ದಾರಿ...ಮಡಿಕೇರಿ, ಏ. 20: ಪ್ರಾದೇಶಿಕ ಪಕ್ಷವಾಗಿ ರೂಪು ಗೊಂಡು ರೈತರ, ಬಡವರ್ಗದ ಬೆಂಬಲ ದೊಂದಿಗೆ ಬೆಳವಣಿಗೆ ಕಂಡು ರಾಷ್ಟ್ರಕ್ಕೆ ಪ್ರಧಾನಿಯನ್ನು ನೀಡಿದ ಹಾಗೂ ಕೆಲವು ಕಾಲ ರಾಜ್ಯಕ್ಕೆ