ಗುಂಡಿಕ್ಕಿ ಕಡವೆಯ ಹತ್ಯೆಮಡಿಕೇರಿ, ಫೆ. 6: ಇಲ್ಲಿನ ಅರಣ್ಯ ಭವನಕ್ಕೆ ಹೊಂದಿ ಕೊಂಡಿರುವ ಮಡಿಕೇರಿ ಪೂರ್ವ ವಲಯದ ಕಾಡಿನೊಳಗೆ ವಾಸಿಸುತ್ತಿರುವ ಕಡವೆಗಳ ಹಿಂಡಿನಲ್ಲಿದ್ದ ಗಂಡು ಕಡವೆಯೊಂದನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು
46 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆಗಳ ಉದ್ಘಾಟನೆಮೂರ್ನಾಡು, ಫೆ. 6: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಗಳ ಉದ್ಘಾಟನೆ ನೆರವೇರಿತು. ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರ ವಿಶೇಷ ಅನುದಾನದಲ್ಲಿ
ತಲಕಾವೇರಿ ಭಾಗಮಂಡಲ ಸಮಿತಿ ಅಧ್ಯಕ್ಷರಾಗಿ ತಮ್ಮಯ್ಯಭಾಗಮಂಡಲ, ಫೆ. 6: ತಲಕಾವೇರಿ -ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಿದ್ದಾಟಂಡ ಎಸ್. ತಮ್ಮಯ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸರಕಾರದ ಧಾರ್ಮಿಕ ಪರಷತ್‍ನಿಂದ ಇತ್ತೀಚೆಗೆ ನೂತನವಾಗಿ ನೇಮಕಗೊಂಡ
ಕೊಡವ ಸಮಾಜ ಒಕ್ಕೂಟದ ಸಭೆಶ್ರೀಮಂಗಲ, ಫೆ. 6: ಕೊಡಗು ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಉದ್ದೇಶಿತ ಹಲವು ರೈಲ್ವೆ ಮಾರ್ಗದ ಯೋಜನೆಯನ್ನು ವಿರೋಧಿಸಿ ತಾ.18ರಂದು ಮೈಸೂರಿನ ಆಗ್ನೇಯ ರೈಲ್ವೆ ಕಚೇರಿ ಎದುರು
ಕೊಡಗಿನ ಗಡಿಯಾಚೆ14,460 ಬಂಕರ್‍ಗಳ ನಿರ್ಮಾಣಕ್ಕೆ ಅನುಮತಿ ನವದೆಹಲಿ, ಫೆ. 6: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಪಾಕಿಸ್ತಾನ ಸೇನೆ ನಿರಂತರ ಅಪ್ರಚೋದಿತ ಗುಂಡಿನ ಧಾಳಿಯಲ್ಲಿ