ವಿಧಾನ ಮಂಡಲದಲ್ಲಿ ಕೊಡಗಿನ ಧ್ವನಿಮಡಿಕೇರಿ, ಮಾ. 23: ಕೊಡಗು ಜಿಲ್ಲೆಯ ಪಹಣಿಯಲ್ಲಿ ಪ್ರಸ್ತುತ 234 ಟೆನ್ಯೂರ್ ಇರುವದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಧಾನ ಪರಿಷತ್‍ನಲ್ಲಿ ಮಾಹಿತಿ ನೀಡಿದ್ದಾರೆ.ಎಂ.ಎಲ್.ಸಿ. ವೀಣಾಕಾಡಾನೆಗಳ ಮುಂದುವರಿದ ಉಪಟಳಮಡಿಕೇರಿ, ಮಾ. 23: ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಹಿಂಡು ಕಾಫಿ ತೋಟಗಳ ನಡುವೆ ಸಂಚರಿಸುತ್ತಾ, ಕೃಷಿ ಫಸಲು ನಷ್ಟಗೊಳಿಸಿ ಜೀವಹಾನಿ ತಂದೊಡ್ಡುತ್ತಿರುವ ಬಗ್ಗೆ ಜಾಗೃತರಿರುವಂತೆ ಕೊಡಗು ವೃತ್ತಮುಗ್ಧ ಮಕ್ಕಳ ಊಟ ಗುಳುಂ...!ಮಡಿಕೇರಿ, ಮಾ. 23: ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಾಯಿಯ ಗರ್ಭದೊಳಿರುವ ಭ್ರೂಣ ಸಹಿತ; ಹುಟ್ಟುವ ಮಗುವಿನಿಂದ; ಚಟ್ಟಕ್ಕೆ ಏರುವ ವೃದ್ಧಾಪ್ಯ ಜೀವಗಳಿಗೂ ನೆಮ್ಮದಿಯ ಬದುಕಿಗಾಗಿ ಅನೇಕಆಸ್ವಾದಿಸಿದ ಹೆಂಡ ಆಹ್ವಾನಿಸಿತು ಹೊಂಡಮಡಿಕೇರಿ, ಮಾ. 23: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಹರಿಯುವ ತೋಡಿನ ಸಮೀಪ ಇದ್ದಕ್ಕಿದ್ದಂತೆ ಇಂದು ಸಂಜೆ ವೇಳೆಗೆ ಜನಜಂಗುಳಿ ಕಂಡು ಬಂತು. ಏನಾಯ್ತೋ...? ಎಂಬಭಗತ್ಸಿಂಗ್ ಸೇನೆಯಿಂದ ಹುತಾತ್ಮ ದಿವಸ್ ಆಚರಣೆಸೋಮವಾರಪೇಟೆ, ಮಾ. 23: ಇಲ್ಲಿನ ಭಗತ್‍ಸಿಂಗ್ ಸೇನೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಹುತಾತ್ಮ ದಿವಸ್ ಆಚರಿಸಲಾಯಿತು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‍ಸಿಂಗ್, ರಾಜ್‍ಗುರು ಹಾಗೂ ಸುಖ್‍ದೇವ್ ಅವರ ಭಾವಚಿತ್ರಕ್ಕೆ
ವಿಧಾನ ಮಂಡಲದಲ್ಲಿ ಕೊಡಗಿನ ಧ್ವನಿಮಡಿಕೇರಿ, ಮಾ. 23: ಕೊಡಗು ಜಿಲ್ಲೆಯ ಪಹಣಿಯಲ್ಲಿ ಪ್ರಸ್ತುತ 234 ಟೆನ್ಯೂರ್ ಇರುವದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಧಾನ ಪರಿಷತ್‍ನಲ್ಲಿ ಮಾಹಿತಿ ನೀಡಿದ್ದಾರೆ.ಎಂ.ಎಲ್.ಸಿ. ವೀಣಾ
ಕಾಡಾನೆಗಳ ಮುಂದುವರಿದ ಉಪಟಳಮಡಿಕೇರಿ, ಮಾ. 23: ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಹಿಂಡು ಕಾಫಿ ತೋಟಗಳ ನಡುವೆ ಸಂಚರಿಸುತ್ತಾ, ಕೃಷಿ ಫಸಲು ನಷ್ಟಗೊಳಿಸಿ ಜೀವಹಾನಿ ತಂದೊಡ್ಡುತ್ತಿರುವ ಬಗ್ಗೆ ಜಾಗೃತರಿರುವಂತೆ ಕೊಡಗು ವೃತ್ತ
ಮುಗ್ಧ ಮಕ್ಕಳ ಊಟ ಗುಳುಂ...!ಮಡಿಕೇರಿ, ಮಾ. 23: ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಾಯಿಯ ಗರ್ಭದೊಳಿರುವ ಭ್ರೂಣ ಸಹಿತ; ಹುಟ್ಟುವ ಮಗುವಿನಿಂದ; ಚಟ್ಟಕ್ಕೆ ಏರುವ ವೃದ್ಧಾಪ್ಯ ಜೀವಗಳಿಗೂ ನೆಮ್ಮದಿಯ ಬದುಕಿಗಾಗಿ ಅನೇಕ
ಆಸ್ವಾದಿಸಿದ ಹೆಂಡ ಆಹ್ವಾನಿಸಿತು ಹೊಂಡಮಡಿಕೇರಿ, ಮಾ. 23: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಹರಿಯುವ ತೋಡಿನ ಸಮೀಪ ಇದ್ದಕ್ಕಿದ್ದಂತೆ ಇಂದು ಸಂಜೆ ವೇಳೆಗೆ ಜನಜಂಗುಳಿ ಕಂಡು ಬಂತು. ಏನಾಯ್ತೋ...? ಎಂಬ
ಭಗತ್ಸಿಂಗ್ ಸೇನೆಯಿಂದ ಹುತಾತ್ಮ ದಿವಸ್ ಆಚರಣೆಸೋಮವಾರಪೇಟೆ, ಮಾ. 23: ಇಲ್ಲಿನ ಭಗತ್‍ಸಿಂಗ್ ಸೇನೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಹುತಾತ್ಮ ದಿವಸ್ ಆಚರಿಸಲಾಯಿತು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‍ಸಿಂಗ್, ರಾಜ್‍ಗುರು ಹಾಗೂ ಸುಖ್‍ದೇವ್ ಅವರ ಭಾವಚಿತ್ರಕ್ಕೆ