ತಾ. 18ರ ಮೈಸೂರು ಹೋರಾಟ ಬೆಂಬಲಿಸಲು ಕರೆಮಡಿಕೇರಿ, ಫೆ. 7: ಕೊಡಗು ಜಿಲ್ಲೆಗೆ ರೈಲ್ವೇ ಸಂಪರ್ಕ ಯೋಜನೆಯನ್ನು ವಿರೋಧಿಸಿ ತಾ. 18 ರಂದು ಮೈಸೂರಿನ ನೈಋತ್ಯ ರೈಲ್ವೇ ಕಚೇರಿ ಮುಂದೆ ಪ್ರತಿಭಟನೆಯೊಂದಿಗೆ ನಡೆಯಲಿರುವ ಹೋರಾಟ
ಕೊಡಗಿನ ರಸ್ತೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಮಡಿಕೇರಿ, ಫೆ. 7: ಕೊಡಗಿನ ರಸ್ತೆ ದುಸ್ಥಿತಿ ಹಾಗೂ ರಸ್ತೆ ನಿರ್ವಹಣೆಗೆ ಅನುದಾನ ಮೀಸಲಿ ಟ್ಟಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ ಹಾಗೂ ಸುನಿಲ್
ಹಾಕಿ ಕ್ರೀಡೆ ಪ್ರೋತ್ಸಾಹಕ್ಕೆ ಅತ್ಯಾಧುನಿಕ ಗುಣಮಟ್ಟದ ಟರ್ಫ್ ಮೈದಾನಮಡಿಕೇರಿ, ಫೆ. 7: ರಾಜ್ಯದ ಹಾಕಿ ಆಟಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿ, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ಪೊನ್ನಂಪೇಟೆಗಳಲ್ಲಿ ಅತ್ಯಾಧುನಿಕ ಅಂತರ್ರಾಷ್ಟ್ರೀಯ
ಬೂತ್ ಮಟ್ಟದಲ್ಲಿ ಮತದಾರರನ್ನು ತಲುಪಿವೀರಾಜಪೇಟೆ, ಫೆ. 7: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಚರಿಸಿ ಪಕ್ಷದ ಸಾಧನೆಗಳನ್ನು ಮತದಾರರಿಗೆ ಪರಿಚಯಿಸಿ ಮತದಾರರನ್ನು ಓಲೈಸಬೇಕು. ಪಕ್ಷದ ಸಾಧನೆಗಳ ಸೌಲಭ್ಯಗಳು
ನಗರಸಭೆ ವಿರುದ್ಧ 24 ಗಂಟೆ ಧರಣಿ ನಗರ ಬಿಜೆಪಿ ನಿರ್ಧಾರಮಡಿಕೇರಿ, ಫೆ. 7 : ನಗರಸಭೆಯ ಆಡಳಿತ ವೈಫಲ್ಯವನ್ನು ಖಂಡಿಸಿ ತಾ. 9 ರಂದು ಬೆಳಿಗ್ಗೆ 10.30 ಗಂಟೆಯಿಂದ ತಾ. 10 ರ ಬೆಳಿಗ್ಗೆ 10.30 ರವರೆಗೆ