ಆನೆಕಾಡು ಬಳಿ ಅಫಘಾತಗುಡ್ಡೆಹೊಸೂರು, ಸೆ. 5: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಬೋಲೆರೋ ಕಾರು ದನಗಳಿಗೆ ಡಿಕ್ಕಿ ಹೊಡೆದು ಅದೃಷ್ಟವಶಾತ್ ಕೇರಳದಿಂದ ಪ್ರವಾಸಕ್ಕೆ ಆಗಮಿಸಿದ ಯುವಕರ ತಂಡ ಅನಾಹುತದಿಂದ ಪಾರಾಗಿದೆ.
‘ಪ್ರಕೃತಿ ಮೇಲಿನ ದೌರ್ಜನ್ಯ ಹತ್ತಿಕ್ಕಲು ಚಿಂತನೆ ಅಗತ್ಯ’ಕುಶಾಲನಗರ, ಸೆ. 5 : ಪ್ರಕೃತಿ ಮೇಲಿನ ದೌರ್ಜನ್ಯಗಳ ಹತ್ತಿಕ್ಕುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಚಿಂತನೆ ಹರಿಸಬೇಕಿದೆ ಎಂದು ಸೀಡ್ ಬಾಲ್ ತರಬೇತುದಾರ ಬೆಂಗಳೂರಿನ ಕಾರ್ತಿಕ್ ಸತ್ಯಮೂರ್ತಿ
ಅವಧಿಯೊಳಗೆ ಒಳಚರಂಡಿ: ಜಿಲ್ಲಾಧಿಕಾರಿಕುಶಾಲನಗರ, ಸೆ. 5: ನಿಗದಿತ ಅವಧಿಯೊಳಗೆ ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ. ಅವರು ಮಂಗಳವಾರ ಕುಶಾಲನಗರಕ್ಕೆ ಭೇಟಿ ನೀಡಿ
ಹಸಿರು ಕರ್ನಾಟಕ ಅಭಿಯಾನಕ್ಕೆ ಚಾಲನೆಕುಶಾಲನಗರ, ಸೆ. 5 : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ವೃತ್ತದ ವತಿಯಿಂದ ಕುಶಾಲನಗರ ಅರಣ್ಯ
ಕುಶಾಲನಗರದ ಸ್ವಚ್ಛತೆಗೆ ಆದ್ಯತೆ: ಎ.ಎಂ. ಶ್ರೀಧರ್ಕುಶಾಲನಗರ, ಸೆ. 5: ಆರು ತಿಂಗಳ ಅವಧಿಯಲ್ಲಿ ಕಾವೇರಿ ನದಿಗೆ ಯಾವದೇ ಕಲುಷಿತ ತ್ಯಾಜ್ಯಗಳು ನೇರವಾಗಿ ಸೇರ್ಪಡೆಯಾಗದಂತೆ ಶಾಶ್ವತ ಯೋಜನೆ ರೂಪಿಸಲಾಗು ವದೆಂದು ಕುಶಾಲನಗರ ಪಟ್ಟಣ ಪಂಚಾಯಿತಿ