ಮಲೆತಿರಿಕೆ ಬೆಟ್ಟದಲ್ಲಿ ಮಸೀದಿ ನಿರ್ಮಾಣಕ್ಕೆ ಪರಿಶೀಲನೆ ನಂತರ ಅನುಮತಿವೀರಾಜಪೇಟೆ, ಜು. 18: ವೀರಾಜಪೇಟೆ - ಸಿದ್ದಾಪುರ ರಸ್ತೆಯ ಮೇಲಿನ ಮಲೆತಿರಿಕೆ ಬೆಟ್ಟದ ಕೆಳ ಭಾಗದಲ್ಲಿ ಮಸೀದಿಗೆ ಸೇರಿದ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಲು ಪಟ್ಟಣ
ಮಡಿಕೇರಿ ತಾಲೂಕಿನಲ್ಲಿ 19 ಡೆಂಗ್ಯೂ ಪ್ರಕರಣ ಪತ್ತೆಮಡಿಕೇರಿ, ಜು. 18: ಮಡಿಕೇರಿ ತಾಲೂಕಿನಲ್ಲಿ 18 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಮಳೆ ಕೊರತೆ ಹಿನ್ನೆಲೆಯಲ್ಲಿ ಪ್ರಕರಣ ಪತ್ತೆಯಾಗಿದೆ. ಇದೀಗ ಮಳೆಯು ಆರಂಭಗೊಂಡಿರುವದರಿಂದ ಡೆಂಗ್ಯೂ ನಿಯಂತ್ರಣಕ್ಕೆ ಬಂದಿದೆ
ಕೊನೆಯ ಹಂತದಲ್ಲಿ ಭರವಸೆ ಮೂಡಿಸುತ್ತಿದೆ ಪುನರ್ವಸುಮಡಿಕೇರಿ, ಜು. 18: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಜೂನ್ ತಿಂಗಳಿನಿಂದ ಆರಂಭಗೊಂಡು ಆಗಸ್ಟ್, ಸೆಪ್ಟೆಂಬರ್ ತನಕವೂ ಸುರಿಯುವದು ವಾಡಿಕೆ. ಆದರೆ ಪ್ರಸಕ್ತ ವರ್ಷ
ಚುನಾವಣೆಗೆ 5 ತಿಂಗಳ ಮುನ್ನ ಎಂಎಲ್ಎ ಅಭ್ಯರ್ಥಿ ಘೋಷಣೆಸೋಮವಾರಪೇಟೆ, ಜು. 18 : ಮುಂದಿನ ವಿಧಾನ ಸಭಾ ಚುನಾವಣೆಗೆ 5 ತಿಂಗಳು ಇರುವಂತೆಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವದು. ಇದರ ವಿರುದ್ಧ ನಿಂತು ಪಕ್ಷ
ಆಡಳಿತ ಬಿಟ್ಟುಕೊಟ್ಟರೆ ಅರಮನೆಗೆ ಕಾಯಕಲ್ಪಮಡಿಕೇರಿ, ಜು. 18: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ರಾಜಪರಂಪರೆಯ ಆಳ್ವಿಕೆಗೆ ಸಾಕ್ಷಿ ಹೇಳಲಿರುವ ಅರಮನೆಯು (ಕೋಟೆ) ನಿತ್ಯ ಒಂದಿಷ್ಟು ಮಾಡು ಹೆಂಚುಗಳು ಕಳಚಿ ಬೀಳುವದರೊಂದಿಗೆ, ಪ್ರಸಕ್ತ