ರೈಲ್ವೇ ಮಾರ್ಗ ಅನುಷ್ಠಾನಗೊಳಿಸದಿರಲು ಮನವಿಮಡಿಕೇರಿ, ಫೆ. 8: ಜಿಲ್ಲೆಯ ಮೂಲಕ ಕೇರಳದ ತಲಚೇರಿಯಿಂದ ಮೈಸೂರುವಿಗೆ ಹಾದುಹೋಗಲಿರುವ ರೈಲ್ವೇ ಮಾರ್ಗವನ್ನು ಯಾವದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ
ನೂತನ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹಮಡಿಕೇರಿ, ಫೆ. 8: ಇಲ್ಲಿನ ಮಹದೇವಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾರುಕಟ್ಟೆ ಸಂಕೀರ್ಣದಲ್ಲಿ ವರ್ತಕರಿಗೆ ನೀರು, ಬೆಳಕು, ಶೌಚಾಲಯದಂತಹ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಖಾಯಂ ವರ್ತಕರು ಆಗ್ರಹಪಡಿಸಿದ್ದಾರೆ.
ಮಡಿಕೇರಿ ವೀರಾಜಪೇಟೆ ರಸ್ತೆ ದುರಸ್ತಿಗೆ ರೂ. 10 ಕೋಟಿ ಅನುದಾನಮಡಿಕೇರಿ, ಫೆ. 8: ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಜಿ.ಪಂ. ಇಂಜಿನಿಯರ್ ವಿಭಾಗದ ಮೂಲಕ ರಾಜ್ಯ ಸರಕಾರ ರೂ.
ಜಿಲ್ಲೆಗೆ ಮೊದಲ ವರ್ಷಾಧಾರೆಗೋಣಿಕೊಪ್ಪ ವರದಿ, ಫೆ. 8 : ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಿಗೆ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಟಿ. ಶೆಟ್ಟಿಗೇರಿ, ಬಿರುನಾಣಿ ಹೈಸ್ಕೂಲ್ ಸುತ್ತಮುತ್ತ 20 ಸೆಂಟ್
ಬೈತಡ್ಕ ಜಾನಕಿ ಅವರಿಗೆ ಜಾನಪದ ಲೋಕ ಪ್ರಶಸ್ತಿಮಡಿಕೇರಿ, ಫೆ. 8: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ಲಿಂಗಮ್ಮ ಮತ್ತು ಚಿಕ್ಕಕೊಮಾರಿಗೌಡ ಹೆಸರಿನಲ್ಲಿ ಸ್ಥಾಪಿಸಿರುವ ಜಾನಪದ ಲೋಕ ಪ್ರಶಸ್ತಿಗೆ ಸಾಹಿತಿ