ಇಂದಿನ ಸಭೆ ರದ್ದುಶ್ರೀಮಂಗಲ, ಜೂ. 30: ಕುಟ್ಟ, ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಲ್ಬಣಗೊಂಡಿರುವ ಕಾಡಾನೆ ಹಾವಳಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆಕೊಡಗಿನ ಕುವರ ಜಿಲ್ಲಾಧಿಕಾರಿಕುಶಾಲನಗರ, ಜೂ. 30: ಕುಶಾಲನಗರ ಮೂಲದ ಎಸ್.ಎಸ್. ನಕುಲ್ ಕಾರವಾರ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಕುಲ್ ಅವರನ್ನುಪತಿ, ಮಾವ, ಅತ್ತೆಗೆ ಸಜೆವೀರಾಜಪೇಟೆ, ಜೂ. 30: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ವಿನುತಾ ಆತ್ಮಹತ್ಯೆ ಮಾಡಿಕೊಂಡ ಆರೋಪದ ಮೇರೆ ವೀರಾಜಪೇಟೆ ಬಳಿಯ ಕುಂಜಿಲಗೇರಿ ಗ್ರಾಮದ ಆಕೆಯ ಪತಿ ಅಲ್ಲಪ್ಪೀರ ಅಪ್ಪಯ್ಯ,ಅಕ್ರಮ ಸಕ್ರಮ ಸಮಿತಿಯ ಪ್ರಥಮ ಸಭೆವೀರಾಜಪೇಟೆ, ಜೂ. 30: ಮೂರು ವರ್ಷಗಳ ನಂತರ ಪ್ರಥಮ ಬಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾಲೂಕಿನ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಮಡಿಕೇರಿರಸ್ತೆ ಅವ್ಯವಸ್ಥೆ ಸರಿಪಡಿಸಲು ಗ್ರಾಮಸ್ಥರ ಒತ್ತಾಯಮಡಿಕೇರಿ, ಜೂ. 30: ಹಾಕತ್ತೂರು ಗ್ರಾಮದ ಮಸೀದಿ ಬಳಿಯಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ತೊಡಕುಂಟಾಗಿದ್ದು, ಇದನ್ನು ಮುಂದಿನ 15 ದಿನಗಳ ಒಳಗಾಗಿ ದುರಸ್ತಿ ಪಡಿಸಲು ಸಂಬಂಧಪಟ್ಟ ಇಲಾಖೆ
ಇಂದಿನ ಸಭೆ ರದ್ದುಶ್ರೀಮಂಗಲ, ಜೂ. 30: ಕುಟ್ಟ, ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಲ್ಬಣಗೊಂಡಿರುವ ಕಾಡಾನೆ ಹಾವಳಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ
ಕೊಡಗಿನ ಕುವರ ಜಿಲ್ಲಾಧಿಕಾರಿಕುಶಾಲನಗರ, ಜೂ. 30: ಕುಶಾಲನಗರ ಮೂಲದ ಎಸ್.ಎಸ್. ನಕುಲ್ ಕಾರವಾರ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಕುಲ್ ಅವರನ್ನು
ಪತಿ, ಮಾವ, ಅತ್ತೆಗೆ ಸಜೆವೀರಾಜಪೇಟೆ, ಜೂ. 30: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ವಿನುತಾ ಆತ್ಮಹತ್ಯೆ ಮಾಡಿಕೊಂಡ ಆರೋಪದ ಮೇರೆ ವೀರಾಜಪೇಟೆ ಬಳಿಯ ಕುಂಜಿಲಗೇರಿ ಗ್ರಾಮದ ಆಕೆಯ ಪತಿ ಅಲ್ಲಪ್ಪೀರ ಅಪ್ಪಯ್ಯ,
ಅಕ್ರಮ ಸಕ್ರಮ ಸಮಿತಿಯ ಪ್ರಥಮ ಸಭೆವೀರಾಜಪೇಟೆ, ಜೂ. 30: ಮೂರು ವರ್ಷಗಳ ನಂತರ ಪ್ರಥಮ ಬಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾಲೂಕಿನ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಮಡಿಕೇರಿ
ರಸ್ತೆ ಅವ್ಯವಸ್ಥೆ ಸರಿಪಡಿಸಲು ಗ್ರಾಮಸ್ಥರ ಒತ್ತಾಯಮಡಿಕೇರಿ, ಜೂ. 30: ಹಾಕತ್ತೂರು ಗ್ರಾಮದ ಮಸೀದಿ ಬಳಿಯಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ತೊಡಕುಂಟಾಗಿದ್ದು, ಇದನ್ನು ಮುಂದಿನ 15 ದಿನಗಳ ಒಳಗಾಗಿ ದುರಸ್ತಿ ಪಡಿಸಲು ಸಂಬಂಧಪಟ್ಟ ಇಲಾಖೆ