ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಅವಕಾಶವಿದೆ ಮಡಿಕೇರಿ, ಜ. 7: ಬ್ರಹ್ಮಗಿರಿ ಬೆಟ್ಟವು, ಪುರಾಣಗಳಲ್ಲಿ ಸಪ್ತ ಋಷಿಗಳು ತಪಸ್ಸು ಮಾಡಿದ ಕ್ಷೇತ್ರವಾಗಿದ್ದು, ಅಲ್ಲಿಗೆ ಭಕ್ತಾದಿಗಳು ತೆರಳಲು ಅವಕಾಶವಿದೆ; ಅದನ್ನು ಮುಚ್ಚಲು ಯಾರಾದರೂ ಯತ್ನಿಸಿದರೆ ಸ್ಥಳೀಯರು
ಜಿಲ್ಲಾಡಳಿತ ತಲಕಾವೇರಿಯ ಪಾವಿತ್ರ್ಯ ಕಾಪಾಡಬೇಕುನಾಪೆÉÇೀಕ್ಲು, ಜ. 7: ಸ್ಥಳೀಯ ಕೊಡವ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಕಾವೇರಿಯ ಪಾವಿತ್ರ್ಯತೆ ಕಾಪಾಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು.ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ
4.10 ಕೋಟಿ ರೂಪಾಯಿ ಸಾಲ ಪಾವತಿಸದ ಸದಸ್ಯರುಮಡಿಕೇರಿ, ಜ. 7: ಏಳು ದಶಕಗಳ ಹಿಂದೆ ಜಿಲ್ಲೆಯ ಹಿರಿಯರ ಕನಸಿನೊಂದಿಗೆ ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘವು ಸ್ಥಾಪನೆಗೊಂಡಿದ್ದು, ಇಂದು ಈ ಸಂಘವು ಸದಸ್ಯರುಗಳು
ತಾ. 9ರಂದು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮನವಿಮಡಿಕೇರಿ, ಜ. 7: ತಾ. 9 ರಂದು ಕೊಡಗಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾವೇಶದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸ ಲಾಗುವದು ಮತ್ತು
ಕಾಂಗ್ರೆಸ್ ಸರಕಾರದ ಸಾಧನಾ ಸಮಾವೇಶಕ್ಕೆ ತಯಾರಿಮಡಿಕೇರಿ, ಜ. 7: ನಾಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡಗು ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಒಂದೆಡೆ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಪಕ್ಷದಿಂದ ಪ್ರತ್ಯೇಕ ತಯಾರಿ ನಡೆಯುತ್ತಿದೆ.