ಕಾರ್ತಿಕ್ ಸ್ಥಳಾಂತರಕ್ಕೆ ಚಿಂತನೆಕುಶಾಲನಗರ, ಏ. 18: ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತನೊಬ್ಬನ ಸಾವಿಗೆ ಕಾರಣವಾದ ಕಾರ್ತಿಕ್ (8 ವರ್ಷ) ಆನೆಯನ್ನು ಶಿಬಿರದಿಂದ ಸ್ಥಳಾಂತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ಹರಿಸಿದ್ದಾರೆ. ವಿಜಯ
ರೈಲ್ವೇ ಹಳಿ ಬೇಲಿಯನ್ನೂ ದಾಟುತ್ತಿರುವ ಕಾಡಾನೆಗೋಣಿಕೊಪ್ಪಲು, ಏ. 18: ಇಂದು ಬೆಳಿಗ್ಗೆಯಿಂದಲೇ ಕೊಡಗು ಒಳಗೊಂಡಂತೆ ರಾಜ್ಯದ ಹೆಚ್ಚಿನ ಭಾಗದಲ್ಲಿ ಕಾಡಾನೆಯೊಂದು ಪ್ರಯಾಸಕರವಾಗಿ ವಿನೂತನವಾಗಿ ಅಳವಡಿಸಿರುವ ರೈಲ್ವೇ ಕಂಬಿಯ ಮೂಲಕ ನಿರ್ಮಿಸಿರುವ ಬೇಲಿಯನ್ನು ದಾಟುತ್ತಿರುವ
ಬಿದ್ದಾಟಂಡ ಕಪ್ ಹಾಕಿ: 18 ತಂಡಗಳ ಮುನ್ನಡೆನಾಪೆÇೀಕ್ಲು, ಏ. 18: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ 2ನೇ ದಿನದ ಪಂದ್ಯಾಟದಲ್ಲಿ ಕೊಂಡಿರ,
ಕೆರೆಗೆ ಬಿದ್ದು ಗುಂಡ್ಲುಪೇಟೆ ಕಾರ್ಮಿಕ ಸಾವು ಗೋಣಿಕೊಪ್ಪಲು, ಏ. 18: ಸ್ನಾನ ಮಾಡಲೆಂದು ಕೆರೆಗೆ ತೆರಳಿದ ಸಂದರ್ಭ ಕಾಲು ಜಾರಿಬಿದ್ದು ಸಾವನ್ನಪ್ಪಿದ ಘಟನೆ ಪೆÇನ್ನಂಪೇಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ. ಮೂಲತಃ ಚಾಮರಾಜನಗರ
ಇಂದು ವೆಲ್ಡಿಂಗ್ ಫ್ಯಾಬ್ರಿಕೇಟರ್ಸ್ ಅಸೋಸಿಯೇಷನ್ ಇಂದು ಉದ್ಘಾಟನೆಮಡಿಕೇರಿ, ಏ. 18 : ವೆಲ್ಡಿಂಗ್ ಫ್ಯಾಬ್ರಿಕೇಟರ್ಸ್‍ಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ನೂತನವಾಗಿ ಮಡಿಕೇರಿ ವೆಲ್ಡಿಂಗ್ ಫ್ಯಾಬ್ರಿಕೇಟರ್ಸ್ ಅಸೋಸಿಯೇಷನ್‍ನ್ನು ರಚಿಸಲಾಗಿದ್ದು, ಇದರ ಉದ್ಘಾಟನೆ ತಾ. 19 ರಂದು (ಇಂದು)