ಶುಶ್ರೂಷಕಿಗೆ ಬೀಳ್ಕೊಡುಗೆಭಾಗಮಂಡಲ, ಜು. 9: ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೀಶ ಗಫೂರ್ ಅವರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರನ್ನುದಟ್ಟ ಅರಣ್ಯ ಪ್ರದೇಶ ಚಿಕ್ಲಿಹೊಳೆ ನಾಲೆಗುಡ್ಡೆಹೊಸೂರು, ಜು. 9: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯ ನಾಲೆ ದಟ್ಟ ಅರಣ್ಯ ಪ್ರದೇಶವಾಗಿ ಮಾರ್ಪಟ್ಟಿದೆ. ರೈತರ ಜಮೀನಿಗೆ ನೀರು ಹರಿಸಲು ಎಡದಂಡೆ ಮತ್ತು ಬಲದಂಡೆ ಸೇರಿವಿವಿಧೆಡೆ ವಾರ್ಡ್ ಗ್ರಾಮ ಸಭೆಪೊನ್ನಂಪೇಟೆ, ಜು. 9: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ವಿಭಾಗದ ವಾರ್ಡ್‍ಸಭೆ ತಾ. 13 ರಂದು ಅಪರಾಹ್ನ 3 ಗಂಟೆಗೆ ಯಂ.ಜಿ. ನಗರದÀ ಸಮುದಾಯ ಭವನದಲ್ಲಿನಿಯಂತ್ರಣವಿಲ್ಲದ ವಾಹನ ನಿಲುಗಡೆ: ಗುಡುಗಳಲೆ ಜಂಕ್ಷನ್ನ ನಿತ್ಯ ನೋಟಆಲೂರು-ಸಿದ್ದಾಪುರ, ಜು. 9: ಗುಡುಗಳಲೆ ಜಂಕ್ಷನ್‍ನಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಗೊಳಿಸುವದರಿಂದ ಪ್ರತಿನಿತ್ಯ ಇಲ್ಲಿಯ ವರ್ತಕರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಶನಿವಾರಸಂತೆಗೆ ಹೊಂದಿ ಕೊಂಡಂತಿರುವ ಹಂಡ್ಲಿ ಗ್ರಾಮಕೃಷಿ ಚಟುವಟಿಕೆ ಚುರುಕುಕೂಡಿಗೆ, ಜು. 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿರುವ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಮದಲಾಪುರ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಗಳ ರೈತರು ಈಗಾಗಲೇ ತಮ್ಮ ಜಮೀನುಗಳಲ್ಲಿ ಭತ್ತದ
ಶುಶ್ರೂಷಕಿಗೆ ಬೀಳ್ಕೊಡುಗೆಭಾಗಮಂಡಲ, ಜು. 9: ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೀಶ ಗಫೂರ್ ಅವರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರನ್ನು
ದಟ್ಟ ಅರಣ್ಯ ಪ್ರದೇಶ ಚಿಕ್ಲಿಹೊಳೆ ನಾಲೆಗುಡ್ಡೆಹೊಸೂರು, ಜು. 9: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯ ನಾಲೆ ದಟ್ಟ ಅರಣ್ಯ ಪ್ರದೇಶವಾಗಿ ಮಾರ್ಪಟ್ಟಿದೆ. ರೈತರ ಜಮೀನಿಗೆ ನೀರು ಹರಿಸಲು ಎಡದಂಡೆ ಮತ್ತು ಬಲದಂಡೆ ಸೇರಿ
ವಿವಿಧೆಡೆ ವಾರ್ಡ್ ಗ್ರಾಮ ಸಭೆಪೊನ್ನಂಪೇಟೆ, ಜು. 9: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ವಿಭಾಗದ ವಾರ್ಡ್‍ಸಭೆ ತಾ. 13 ರಂದು ಅಪರಾಹ್ನ 3 ಗಂಟೆಗೆ ಯಂ.ಜಿ. ನಗರದÀ ಸಮುದಾಯ ಭವನದಲ್ಲಿ
ನಿಯಂತ್ರಣವಿಲ್ಲದ ವಾಹನ ನಿಲುಗಡೆ: ಗುಡುಗಳಲೆ ಜಂಕ್ಷನ್ನ ನಿತ್ಯ ನೋಟಆಲೂರು-ಸಿದ್ದಾಪುರ, ಜು. 9: ಗುಡುಗಳಲೆ ಜಂಕ್ಷನ್‍ನಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಗೊಳಿಸುವದರಿಂದ ಪ್ರತಿನಿತ್ಯ ಇಲ್ಲಿಯ ವರ್ತಕರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಶನಿವಾರಸಂತೆಗೆ ಹೊಂದಿ ಕೊಂಡಂತಿರುವ ಹಂಡ್ಲಿ ಗ್ರಾಮ
ಕೃಷಿ ಚಟುವಟಿಕೆ ಚುರುಕುಕೂಡಿಗೆ, ಜು. 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿರುವ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಮದಲಾಪುರ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಗಳ ರೈತರು ಈಗಾಗಲೇ ತಮ್ಮ ಜಮೀನುಗಳಲ್ಲಿ ಭತ್ತದ