ಇಂದಿನಿಂದ ‘ಕ್ವೆಸ್ಟ್ 2018’ ವಿಚಾರ ಸಂಕಿರಣಮಡಿಕೇರಿ ಫೆ.26 : ಅಂತರ್ರಾಷ್ಟ್ರೀಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಂಸ್ಥೆ (ಐಡಿಯಾ) ಹಾಗೂ ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ
ಇಂದು ಅನಂತಕುಮಾರ ಹೆಗಡೆ ಜಿಲ್ಲಾ ಪ್ರವಾಸಮಡಿಕೇರಿ, ಫೆ. 25 : ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರು ತಾ. 26 ರಂದು (ಇಂದು) ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಸಚಿವರು ಇಂದು
ಮನತಣಿಸಿದ ರಾಮಾಯಣ ರೂಪಕ ಎದೆ ಝಲ್ಲೆನಿಸಿದ ಮಲ್ಲ ಕಂಬ ಗಮನ ಸೆಳೆದ ಸ್ಟಿಕ್ ಡ್ಯಾನ್ಸ್ಗೋಣಿಕೊಪ್ಪಲು,ಫೆ. 25 : ಕತ್ತಲ ನಡುವೆ ಬೆಳಕು ಮೂಡಿಸಿದ ವಿದ್ಯಾರ್ಥಿಗಳು, ಮಂಜಿನ ಹನಿಗಳ ನಡುವೆ ಮೂಡಿದ ನೃತ್ಯಗಳು, ಮನತಣಿಸಿದ ರಾಮಾಯಣ ರೂಪಕ, ಪ್ರೇಕ್ಷಕನ ಎದೆಝಲ್ಲೆನಿಸಿದ ಮಲ್ಲಕಂಬ, ರೋಮಾಂಚನ
ತರಕಾರಿ ತರುವಲ್ಲಿ ತರಾವರಿ ವಾಸನೆ!ಗೋಣಿಕೊಪ್ಪಲು, ಫೆ. 25 : ವಾಣಿಜ್ಯ ನಗರಿ ಗೋಣಿಕೊಪ್ಪಲಿನಲ್ಲಿ ಪ್ರತಿ ಭಾನುವಾರ ಸಂತೆದಿನವಾಗಿದ್ದು, ಜನಜಂಗುಳಿ ಸಾಮಾನ್ಯ. ಕೊಡಗು ಜಿಲ್ಲೆಯ ವಿವಿಧೆಡೆಯಿಂದಲ್ಲದೆ ನೆರೆಯ ಪಿರಿಯಾಪಟ್ಟಣ, ಹುಣಸೂರು, ಮೈಸೂರು ಭಾಗದಿಂದಲೂ
ಕೊಲೆ ಪ್ರಕರಣ: ತಪ್ಪೊಪ್ಪಿಕೊಂಡ ಆರೋಪಿಗಳುಕುಶಾಲನಗರ, ಫೆ. 25: ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ ಮಹೇಶ್ ಎಂಬಾತನ ಕೊಲೆ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಕಾರಣ ಎಂದು ಕುಶಾಲನಗರ ಡಿವೈಎಸ್ಪಿ ಪಿ.ಕೆ. ಮುರಳೀಧರ್ ತಿಳಿಸಿದರು.ಕಚೇರಿಯಲ್ಲಿ ಸುದ್ದಿಗಾರರೊಂದಿಗೆ