ಶ್ರೀನಿವಾಸ ಕಲ್ಯಾಣೋತ್ಸವಕುಶಾಲನಗರ, ಫೆ. 25: ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ ಕುಶಾಲನಗರದಲ್ಲಿ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಪೂಜಾ ಕಾರ್ಯಕ್ರಮ ಭಕ್ತಿಯಿಂದ ನಡೆದು ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವರ
ಬ್ರಹ್ಮ ಕಲಶ ಸಮಿತಿ ಸಂಬಂಧದ ರಿಟ್ ಅರ್ಜಿ ವಜಾಮಡಿಕೇರಿ, ಫೆ. 25: ಶ್ರೀ ತಲಕಾವೇರಿ-ಭಗಂಡೇಶ್ವರದೇವಾಲಯ ಅಷ್ಟ ಬಂಧ ಕಲಶೋತ್ಸವ ಸಮಿತಿಯನ್ನು ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ತಾ. 27.4.2017 ರಂದು ರಚಿಸಿ ಆದೇಶ ಹೊರಡಿಸಿದ್ದರು.
ಮಡಿಕೇರಿ ಸಂಚಾರಿ ಠಾಣೆಗೆ ಮಹಿಳಾ ಪಿಎಸ್ಐ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್ಗಳ ವರ್ಗಾವಣೆಮಡಿಕೇರಿ, ಫೆ. 25: ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಗೆ ಮಹಿಳಾ ಪಿಎಸ್‍ಐ ಆಗಿ ಚೆನ್ನರಾಯಪಟ್ಟಣ ಗ್ರಾಮಾಂತರ ಠಾಣೆಯ ಪಿಎಸ್‍ಐ ಟಿ.ಪಿ. ಕುಸುಮ ಅವರನ್ನು ನೇಮಕಗೊಳಿಸಿ ಜಿಲ್ಲೆಯ ವಿವಿಧ
37 ವರ್ಷದ ಬಳಿಕ ಸೇನಾ ಸವಲತ್ತು ಪಡೆದ ಯೋಧನ ಪತ್ನಿಮಡಿಕೇರಿ, ಫೆ. 25: ಭಾರತೀಯ ಸೇನೆಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ಸೇವೆಯೊಂದಿಗೆ, ರಜೆಯಲ್ಲಿ ಮನೆಗೆ ಬಂದು ಕರ್ತವ್ಯಕ್ಕೆ ಹಿಂತೆರಳುವ ಹಾದಿಯಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಯೋಧರೊಬ್ಬರ ಪತ್ನಿ ಸುದೀರ್ಘ
ವಿವಿಧೆಡೆ ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆಮಡಿಕೇರಿ, ಫೆ. 25: ಕೊಡಗು ಜಿಲ್ಲೆಯ ವಿವಿಧೆಡೆ ವಿದ್ಯಾರ್ಥಿಗಳ ಸಾಧನೆ ಹಾಗೂ ಶಿಕ್ಷಣ ಚಟುವಟಿಕೆಗಳು ಜರುಗಿವೆ. ಅಲ್ಲದೆ ವಿವಿಧ ರಂಗದಲ್ಲಿ ವಿದ್ಯಾರ್ಥಿಗಳು ಪುರಸ್ಕಾರ ಪಡೆದಿದ್ದಾರೆ.ಬ್ರೈನೋ ಬ್ರೈನ್ ಪ್ರಶಸ್ತಿ