ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ: ಆರೋಪಗೋಣಿಕೊಪ್ಪ ವರದಿ, ಫೆ. 2: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಆರೋಪಿಸಿದರು.ಭಾರತೀಯ ಜನತಾ ಪಾರ್ಟಿ ವತಿಯಿಂದ ಕುಟ್ಟದಿಂದ ವೀರಾಜಪೇಟೆವರೆಗೆ
ಪಾಡಿ ಸನ್ನಿಧಿಯಲ್ಲಿ ಕುಂಬ್ಯಾರು ಕಲ್ಲಾಡ್ಚ ಉತ್ಸವನಾಪೆÇೀಕ್ಲು, ಮಾ. 2: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲ್ಲಾಡ್ಚ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನೆರವೇರಿತು. ಭಾನುವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೆÇೀರಾಟ
ಅನಧಿಕೃತ ಹೋಂ ಸ್ಟೇಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆಮಡಿಕೇರಿ, ಮಾ. 2: ಅನಧಿಕೃತ ಹೋಂ ಸ್ಟೇಗಳ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಅನಧಿಕೃತವಾಗಿ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪ್ರವಾಸೋದ್ಯಮ
ಕರಿಮೆಣಸು ದರ 350! ಉತ್ಪಾದನಾ ವೆಚ್ಚ 450!! ಮಡಿಕೇರಿ, ಮಾ. 2: ಕರಿಮೆಣಸನ್ನು ಗಂಭೀರ ಹಾಗೂ ಪ್ರಬಲ ಕೃಷಿ ಎಂದು ಪರಿಗಣಿಸಿ ಬೆಳೆಯುವದಾದರೆ ಉತ್ಪಾದನಾ ವೆಚ್ಚ ಕೆ.ಜಿ. ಒಂದಕ್ಕೆ ರೂ. 449.51 ತಗಲುತ್ತದೆ. ಆದರೆ ಇಂದಿನ
ದುಬಾರೆ ಬೆಂಕಿ ಆರಿದ ಬೆನ್ನಲ್ಲೇ ಹೊತ್ತಿ ಉರಿದ ಆನೆಕಾಡುಕುಶಾಲನಗರ, ಮಾ. 2: 5 ದಿನಗಳ ಕಾಲ ಕಂಡುಬಂದ ಜಿಲ್ಲೆಯ ದುಬಾರೆ ಮೀಸಲು ಅರಣ್ಯದ ಕಾಡ್ಗಿಚ್ಚು ಹತೋಟಿಗೆ ಬರುತ್ತಿದ್ದ ಬೆನ್ನಲ್ಲೇ ಆನೆಕಾಡು ಮೀಸಲು ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ