ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಪಾದಯಾತ್ರೆಸೋಮವಾರಪೇಟೆ,ಜ.7: ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲೆಂದು ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಸದಸ್ಯರು ಪಿರಿಯಾಪಟ್ಟಣದ ಮಸಣಿಕಮ್ಮ ಮತ್ತು ಕನ್ನಂಬಾಡಿ
ಹಾಡಿಗೆ ರಾಜಾರಾವ್ ಭೇಟಿಕೂಡಿಗೆ, ಜ. 7: ಕೂಡಿಗೆ ಗ್ರಾ. ಪಂ. ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಹುಣಸೆಪಾರೆ ಜೇನು ಕುರುಬ ಹಾಡಿಗೆ ರಾಜ್ಯ ಆದಿವಾಸಿಗಳ ಬುಡಕಟ್ಟು ಸಂಘದ ಸಂಚಾಲಕ ಎಸ್.ಎನ್. ರಾಜಾರಾವ್
ಕ್ಷುಲ್ಲಕ ವಿಚಾರಕ್ಕೆ ಹಲ್ಲೆ: ಮನೆಗೆ ಕಲ್ಲು ಸೋಮವಾರಪೇಟೆ,ಜ.7: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ, ಮನೆಗೆ ಕಲ್ಲು ತೂರಿದ ಪ್ರಕರಣಗಳು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ. ಈ ಹಿಂದೆ
ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ಸೋಮವಾರಪೇಟೆ,ಜ.7: ಇಲ್ಲಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಇತ್ತೀಚೆಗೆ ಮೈಸೂರಿನ ಲೋಕಾಭಿರಾಮ ಮಂದಿರದಲ್ಲಿ ನಡೆದ ಬ್ಲ್ಯಾಕ್‍ಬೆಲ್ಟ್ ಪರೀಕ್ಷೆಯಲ್ಲಿ ಸೋಮವಾರಪೇಟೆಯ ಕರಾಟೆ
ಕಾಂಗ್ರೆಸ್ ಬಿಜೆಪಿಗಳ ಕುತಂತ್ರ ರಾಜಕಾರಣ: ಜೆಡಿಎಸ್ ಆರೋಪಮಡಿಕೇರಿ, ಜ. 7: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಂತದÀಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಕೋಮು ಸಂಘÀರ್ಷವನ್ನು ಹುಟ್ಟು ಹಾಕಿ ಹಿಂದು ಹಾಗೂ ಮುಸ್ಲಿಂ