ಇಂದು ವಿಚಾರ ಸಂಕಿರಣ ವೀರಾಜಪೇಟೆ, ಫೆ. 25: ಸಂತ ಅನ್ನಮ್ಮ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ತಾ. 26 ರಂದು (ಇಂದು) ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ
ನವಜೀವನ ಸಮಿತಿ ದೀಪ ವಿತರಣೆ ಕೂಡಿಗೆ, ಫೆ. 25 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕೂಡುಮಂಗಳೂರು ಕಾರ್ಯಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿ ನವ ಜೀವನ ಸಮಿತಿ ಸಂಘದಿಂದ ನವಗ್ರಾಮದ ನಿವಾಸಿ
ಕೌಶಲ್ಯ ಕೇಂದ್ರ ಇಂದು ಉದ್ಘಾಟನೆವೀರಾಜಪೇಟೆ, ಫೆ. 25: ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರವನ್ನು ತಾ:26ರಂದು ಅಪರಾಹ್ನ 3ಗಂಟೆಗೆ ಸಂಸದ ಪ್ರತಾಪ್‍ಸಿಂಹ ಇಲ್ಲಿನ ಎಸ್.ಎಸ್.ರಾಮಮೂರ್ತಿ ರಸ್ತೆಯ ಶ್ಯಾನ್‍ಬಾಗ್ ಕಟ್ಟಡದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರದ
ರಸ್ತೆ ಕಾಮಗಾರಿಗಳಿಗೆ ವಿಶೇಷ ಪ್ಯಾಕೇಜ್ಶನಿವಾರಸಂತೆ, ಫೆ. 25: ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಕ್ರೀಟ್‍ಕರಣ ಹಾಗೂ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಮುಖ್ಯಮಂತ್ರಿಯವರ
ಕುಶಾಲನಗರದಿಂದ ಸುರತ್ಕಲ್ಗೆ ಬಿಜೆಪಿ ಯಾತ್ರೆಮಡಿಕೇರಿ, ಫೆ. 25: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ, ಹಿಂದು ಸಂಘಟನೆಗಳ ಕಾರ್ಯಕರ್ತರ ನಿರಂತರ ಹತ್ಯೆಯನ್ನು ಖಂಡಿಸಿ, ಬರುವ ಮಾರ್ಚ್ 3 ರಂದು ಕೊಡಗಿನ