ಇಂಡಿಪೆಂಡೆನ್ಸ್ ಡೇ ಕಪ್ ಹಾಕಿಯಲ್ಲಿ ಟೀಮ್ ಕೂರ್ಗ್ಮಡಿಕೇರಿ, ಆ. 16: ಓಮನ್‍ನ ಮಸ್ಕಟ್‍ನಲ್ಲಿ ಭಾರತ ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಪೆಂಡೆನ್ಸ್ ಕಪ್ ಹಾಕಿ ಫೆಸ್ಟಿವಲ್‍ನಲ್ಲಿ ಯುಎಇ ರಾಷ್ಟ್ರದಲ್ಲಿರುವ ಕೊಡವ ಕೂಟದ ಸದಸ್ಯರನ್ನೊಳಗೊಂಡ ಟೀಂಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರ ಕಲಿಸಲು ಕರೆಸೋಮವಾರಪೇಟೆ, ಆ. 16: ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿಸಿ, ಸಮಾಜಪರ ಸೇವೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬೇಕೆಂದು ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಆನಂದಕುಶಾಲನಗರದಲ್ಲಿ ವ್ಯಕ್ತಿಗೆ ಚಾಕು ಇರಿತಮಡಿಕೇರಿ, ಆ. 15: ಗುಡ್ಡೆಹೊಸೂರು ಸಮೀಪ ಆಟೋ ಚಾಲಕನೋರ್ವನ ಹತ್ಯೆ ನಡೆದ ಬೆನ್ನಲ್ಲೆ ಸಂಜೆ ವೇಳೆ ಕುಶಾಲನಗರ ಕನ್ನಿಕಾಪರಮೇಶ್ವರಿ ದೇವಾಲಯ ಎದುರು ವ್ಯಕ್ತಿಯೋರ್ವ ಚಾಕು ಇರಿತಕ್ಕೊಳಗಾಗಿದ್ದಾನೆ.ಮೂಲತಃ ಉತ್ತರಪ್ರದೇಶ,ಮಳೆಯಲ್ಲಿ ಸ್ವಾತಂತ್ರ್ಯ ಸಂಭ್ರಮ...ಮಡಿಕೇರಿ, ಆ. 15: ನಾಡಿನಾದ್ಯಂತ ಇಂದು 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಎಲ್ಲೆಡೆ ಸ್ವಾತಂತ್ರ್ಯೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು. ಆದರೆ ಎಂದೂ ಕಾಣದ ವರುಣ ಇಂದು ಬಿರುಸು ತೋರುವದರೊಂದಿಗೆಅಮೃತಕ್ಕಿಂತ ಸವಿಯಾದ ಜೀವಸತ್ವ ‘ಸ್ವಾತಂತ್ರ್ಯ’ವೀರಾಜಪೇಟೆ, ಆ. 15: ಪರಕೀಯರ ದಾಸ್ಯದ ಸಂಕೋಲೆಯಿಂದ ವಿಮುಕ್ತಿ ಪಡೆದು ಅಖಂಡ ಭಾರತಕ್ಕೆ ಅಮೃತಕ್ಕಿಂತಲೂ ಸವಿ ನೀಡಬಲ್ಲ ಜೀವಸತ್ವ ಎಂದರೆ ಸ್ವಾತಂತ್ರ್ಯ ಎಂದು ವೀರಾಜಪೇಟೆ ತಹಶೀಲ್ದಾರ್ ಮಹದೇವಸ್ವಾಮಿ
ಇಂಡಿಪೆಂಡೆನ್ಸ್ ಡೇ ಕಪ್ ಹಾಕಿಯಲ್ಲಿ ಟೀಮ್ ಕೂರ್ಗ್ಮಡಿಕೇರಿ, ಆ. 16: ಓಮನ್‍ನ ಮಸ್ಕಟ್‍ನಲ್ಲಿ ಭಾರತ ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಪೆಂಡೆನ್ಸ್ ಕಪ್ ಹಾಕಿ ಫೆಸ್ಟಿವಲ್‍ನಲ್ಲಿ ಯುಎಇ ರಾಷ್ಟ್ರದಲ್ಲಿರುವ ಕೊಡವ ಕೂಟದ ಸದಸ್ಯರನ್ನೊಳಗೊಂಡ ಟೀಂ
ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರ ಕಲಿಸಲು ಕರೆಸೋಮವಾರಪೇಟೆ, ಆ. 16: ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿಸಿ, ಸಮಾಜಪರ ಸೇವೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬೇಕೆಂದು ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಆನಂದ
ಕುಶಾಲನಗರದಲ್ಲಿ ವ್ಯಕ್ತಿಗೆ ಚಾಕು ಇರಿತಮಡಿಕೇರಿ, ಆ. 15: ಗುಡ್ಡೆಹೊಸೂರು ಸಮೀಪ ಆಟೋ ಚಾಲಕನೋರ್ವನ ಹತ್ಯೆ ನಡೆದ ಬೆನ್ನಲ್ಲೆ ಸಂಜೆ ವೇಳೆ ಕುಶಾಲನಗರ ಕನ್ನಿಕಾಪರಮೇಶ್ವರಿ ದೇವಾಲಯ ಎದುರು ವ್ಯಕ್ತಿಯೋರ್ವ ಚಾಕು ಇರಿತಕ್ಕೊಳಗಾಗಿದ್ದಾನೆ.ಮೂಲತಃ ಉತ್ತರಪ್ರದೇಶ,
ಮಳೆಯಲ್ಲಿ ಸ್ವಾತಂತ್ರ್ಯ ಸಂಭ್ರಮ...ಮಡಿಕೇರಿ, ಆ. 15: ನಾಡಿನಾದ್ಯಂತ ಇಂದು 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಎಲ್ಲೆಡೆ ಸ್ವಾತಂತ್ರ್ಯೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು. ಆದರೆ ಎಂದೂ ಕಾಣದ ವರುಣ ಇಂದು ಬಿರುಸು ತೋರುವದರೊಂದಿಗೆ
ಅಮೃತಕ್ಕಿಂತ ಸವಿಯಾದ ಜೀವಸತ್ವ ‘ಸ್ವಾತಂತ್ರ್ಯ’ವೀರಾಜಪೇಟೆ, ಆ. 15: ಪರಕೀಯರ ದಾಸ್ಯದ ಸಂಕೋಲೆಯಿಂದ ವಿಮುಕ್ತಿ ಪಡೆದು ಅಖಂಡ ಭಾರತಕ್ಕೆ ಅಮೃತಕ್ಕಿಂತಲೂ ಸವಿ ನೀಡಬಲ್ಲ ಜೀವಸತ್ವ ಎಂದರೆ ಸ್ವಾತಂತ್ರ್ಯ ಎಂದು ವೀರಾಜಪೇಟೆ ತಹಶೀಲ್ದಾರ್ ಮಹದೇವಸ್ವಾಮಿ