ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಾಂಗ್ರೆಸ್ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ ಸೋಮವಾರಪೇಟೆ,ಫೆ.25: ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಪಕ್ಷದ ವೀಕ್ಷಕರು ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಆಕಾಂಕ್ಷಿಗಳು ಮತ್ತು
ಒಣಗಿದ ಅರಣ್ಯ ಸೋಲಾರ್ ಬೇಲಿ ನಡುವೆ ಜನವಸತಿಯತ್ತ ಗಜ ನಡಿಗೆಸೋಮವಾರಪೇಟೆ, ಫೆ. 25: ಒಂದೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಇವನ್ನೂ ದಾಟಿ ಹಚ್ಚಹಸಿರಿನಂತಿರುವ ಕಾಫಿ ತೋಟಕ್ಕೆ
ರ್ಯಾಫ್ಟಿಂಗ್ ಮೇಲೆ ಹಿಡಿತ ಸಾಧಿಸಲು ಹುನ್ನಾರ : ಆರೋಪಮಡಿಕೇರಿ, ಫೆ. 25 : ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ರ್ಯಾಫ್ಟಿಂಗ್‍ನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಕೆಲವು ಉದ್ಯಮಿಗಳು ಕುತಂತ್ರ ನಡೆಸುತ್ತಿದ್ದು, ರ್ಯಾಫ್ಟಿಂಗ್ ಕೇಂದ್ರಗಳನ್ನು ಟೆಂಡರ್
ಮಿಸ್ಟಿಹಿಲ್ಸ್ನಿಂದ ಮೂವರು ಸಾಧಕರಿಗೆ ಸನ್ಮಾನಮಡಿಕೇರಿ, ಫೆ. 25: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ಗೆ ತಾ. 27 ರಂದು ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಅಧಿಕೃತ ಭೇಟಿ ನೀಡುತ್ತಿದ್ದು, ಈ
ಕಾರುಗುಂದದಲ್ಲಿ ಸಹಕಾರ ಭವನ ಉದ್ಘಾಟನೆನಾಪೋಕ್ಲು, ಫೆ. 25: ಸಹಕಾರಿ ಕ್ಷೇತ್ರದಲ್ಲಿ ರೈತರ ಧ್ವನಿ ಗಟ್ಟಿಯಾದಾಗ ಮಾತ್ರ ಸರಕಾರದ ಹಲವು ಸೌಲಭ್ಯಗಳು ರೈತರನ್ನು ತಲುಪಲು ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.