ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಗೆ ಚಾಲನೆಶನಿವಾರಸಂತೆ, ಜ. 18: ಜಿಲ್ಲೆಯಲ್ಲೇ ವಿಸ್ತಾರವಾದ ಸುಳುಗಳಲೆ ಕಾಲೋನಿಯ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯ
ಅಮ್ಮನ ಬೈದಿದಕ್ಕೆ ಅಟ್ಟಾಡಿಸಿಕೊಂಡು ಬಡಿದಳು...!ಮಡಿಕೇರಿ, ಜ. 18: ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಆಗಾಗ್ಗೆ ನಗರದ ವೃತ್ತಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದುದನ್ನು ಸಹಿಸದ ಗೃಹ
ಕಾಂಗ್ರೆಸ್ಗೆ ಆಯ್ಕೆ ಮಡಿಕೇರಿ, ಜ. 18 : ಮೇಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಚೆಟ್ಟೋಳಿರ ಪ್ರಕಾಶ್ ಪೂಣಚ್ಚ ಅವರನ್ನು ಆಯ್ಕೆ ಮಾಡಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ಅಧ್ಯಕ್ಷತೆಯಲ್ಲಿ ನಡೆದ
ಮಣಿ ಉತ್ತಪ್ಪ ಷಷ್ಠಾಬ್ಧಿ ಪೂರ್ತಿ ಸಮಾರಂಭ*ಸಿದ್ದಾಪುರ, ಜ. 18 : ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ, ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ 60ನೇ ಹುಟ್ಟು
ಕನ್ನಡ ಭಾಷೆ ಕಲಿತು ಉನ್ನತ ಮಟ್ಟಕ್ಕೇರಲು ಸಲಹೆ*ಗೋಣಿಕೊಪ್ಪಲು, ಜ. 18: ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಶ್ರೀಮಂತವಾದುದು. ಇಂತಹ ಭಾಷೆಯನ್ನು ಕಲಿಯುವ ಮೂಲಕ ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೇರಲು ಶ್ರಮಿಸಬೇಕು ಎಂದು ಬಾಳೆಲೆ ಸೆಂಟರ್