ಸಂಚಾರಿ ನ್ಯಾಯಬೆಲೆ ವಾಹನ ಬದಲಾಯಿಸಲು ಆಗ್ರಹಸೋಮವಾರಪೇಟೆ, ಮಾ. 9: ತಾಲೂಕಿನ ಗರ್ವಾಲೆ, ಬೆಟ್ಟದಳ್ಳಿ, ಶಾಂತಳ್ಳಿ, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸಂಚಾರಿ ನ್ಯಾಯಬೆಲೆ ವಾಹನ ಹಳೆಯದಾಗಿದ್ದು ಅನಾಹುತ ಸಂಭವಿಸುವ ಮೊದಲೇ ಬದಲಾಯಿಸಬೇಕೆಂದು
ಕಾಫಿ ವಂಚನೆ: ಸಂಧಾನದಿಂದ ಬಗೆಹರಿಸಲು ಕಸರತ್ತುಮಡಿಕೇರಿ, ಮಾ. 9: ದಕ್ಷಿಣ ಕೊಡಗಿನ ಕಿರುಗೂರು, ಬಲ್ಯಮಂಡೂರು, ನಾಲ್ಕೇರಿ, ಬೆಸಗೂರು ಸುತ್ತಮುತ್ತಲಿನ ಬೆಳೆಗಾರರಿಗೆ ಕಾಫಿ ಖರೀದಿ ಹಣ ಪಾವತಿಸದೆ ವಂಚಿಸಿರುವ ಪ್ರಕರಣವನ್ನು ಸಂಧಾನದಿಂದ ಬಗೆಹರಿಸುವ ದಿಸೆಯಲ್ಲಿ
ಇಂದಿನಿಂದ ಬಲಮುರಿ ಹಬ್ಬಮೂರ್ನಾಡು, ಮಾ. 9 : ಇಲ್ಲಿಗೆ ಸಮೀಪದ ಬಲಮುರಿ ಅಗಸ್ತೇಶ್ವರ ದೇವಾಲಯದ ವಾರ್ಷಿಕ ಹಬ್ಬವು ತಾ. 10ರಿಂದ (ಇಂದಿನಿಂದ) ನಡೆಯಲಿದೆ. ತಾ.10 ರಂದು ದೇವರ ಜಳಕ, ತಾ.11
ಹದಗೆಟ್ಟ ಭಾಗಮಂಡಲ ಕರಿಕೆ ರಸ್ತೆಕರಿಕೆ, ಮಾ. 8: ಜಿಲ್ಲೆಯ ಗಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಮೂವತ್ತು ಕಿ.ಮೀ. ಅಂತರ ವಿರುವ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಹಲವು ವರ್ಷಗಳಿಂದ
ಪಾಡಿಯಲ್ಲಿ ಕಾಮಗಾರಿಗೆ ಹಾನಿ ದೂರುನಾಪೋಕ್ಲು, ಮಾ. 8: ಇಲ್ಲಿಗೆ ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ಅಡುಗೆ ಮನೆ ಕಟ್ಟಡ ಕಾಮಗಾರಿಗೆ ಕಿಡಿಗೇಡಿಗಳು ಹಾನಿಪಡಿಸಿದ್ದು, ಈ