ಹಾತೂರಿನಲ್ಲಿ ಜಿಲ್ಲಾ ಫುಟ್ಬಾಲ್ ಪಂದ್ಯಾಟಗೋಣಿಕೊಪ್ಪಲು, ಜ. 23: ಕ್ರೀಡೆಯಲ್ಲಿ ಪಾಲ್ಗೊಳ್ಳುವದರಿಂದ ಉತ್ತಮ ಆರೋಗ್ಯ ಪಡೆಯ ಬಹುದೆಂದು ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ ಅಭಿಪ್ರಾಯ ಪಟ್ಟರು. ಹಾತೂರಿನ ಶಾಲಾ ಮೈದಾನದಲ್ಲಿ ಹಾತೂರು ವಿಕ್ಕಿಬಾಯ್ಸ್
ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರ ಕಾಳಜಿ ಅಗತ್ಯ: ವಿಜು ಸುಬ್ರಮಣಿ*ಗೋಣಿಕೊಪ್ಪಲು, ಜ. 23: ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರು ವಿಶೇಷ ಕಾಳಜಿ ವಹಿಸಬೇಕು. ಮುಂದಿನ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಅಂಕಗಳಿಸುವ ಗುರಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರದೂ ಆಗಿರಬೇಕು ಎಂದು
ಮತದಾರರ ಜಾಗೃತಿ : ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆಮಡಿಕೇರಿ, ಜ. 23: ಎಂಟನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯತ್ ಮತ್ತು ವಿದ್ಯಾ ಇಲಾಖೆ ನಡೆಸಿದ ಜಿಲ್ಲಾಮಟ್ಟದ ಮತದಾರರ ಜಾಗೃತಿ ಕುರಿತ ಸ್ಪರ್ಧೆಗಳಲ್ಲಿ
ಶೈಕ್ಷಣಿಕ ವಸ್ತು ಪ್ರದರ್ಶನ ಉದ್ಘಾಟನೆಆಲೂರು-ಸಿದ್ದಾಪುರ, ಜ. 23: ಇಂದು ಸರ್ಕಾರಿ ಶಾಲೆಗಳಲ್ಲೂ ಸಹ ಖಾಸಗಿ ಶಾಲೆಗಳಿಗಿಂತ ಉತ್ತಮ ವ್ಯವಸ್ಥೆ ಇದ್ದರೂ ಅನೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕಳುಹಿಸುತ್ತಿರುವದು ವಿಷಾದನೀಯ ಎಂದು
ಯುವ ಸಂಘದಿಂದ ಶ್ರಮದಾನಮಡಿಕೇರಿ, ಜ. 23: ಮಡಿಕೇರಿಯ ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ ಹಾಗೂ ಗಾಳಿಬೀಡು ಯುವಕ ಸಂಘ ಮತ್ತು ವರದಾ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ