ಕಾಡಾನೆ ಧಾಳಿಗೆ ಹಸು ಬಲಿ ನಾಪೋಕ್ಲು, ಜ. 26: ಇಲ್ಲಿಗೆ ಸಮೀಪದ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಲಡಿ ಗ್ರಾಮದ ಪೊನ್ನೋಳಂಡ ಪೊನ್ನಪ್ಪ ಎಂಬವರ ಮೇಯಲು ಬಿಟ್ಟ ಹಸುವೊಂದು ಆನೆ ಧಾಳಿಗೆ
ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣ : ಸಚಿವ ಸೀತಾರಾಂಕುಶಾಲನಗರ, ಜ. 26: ಬಸವನಹಳ್ಳಿ ಪುನರ್ವಸತಿ ಕೇಂದ್ರದ ಕಾಮಗಾರಿ ಫೆಬ್ರವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ. ಮಡಿಕೇರಿಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಸಂದರ್ಭ
ಗಣರಾಜ್ಯೋತ್ಸವದಲ್ಲಿನ ಅವಾಂತರಗಳು...!ಮಡಿಕೇರಿ, ಜ. 26: ಅಖಂಡ ಭಾರತ ಗಣತಂತ್ರ ವ್ಯವಸ್ಥೆಯಡಿ ಏಕೀಕರಣಗೊಂಡ ಸಂಭ್ರಮವನ್ನು ಗಣರಾಜ್ಯೋತ್ಸವವನ್ನಾಗಿ ನಾಡಿನಾದ್ಯಂತ ಸಂಭ್ರಮೋಲ್ಲಾಸ ದಿಂದ ಆಚರಿಸಲಾಗಿದೆ.ಜಿಲ್ಲೆಯಲ್ಲೂ ಕೂಡ ಸರಕಾರಿ ಕಚೇರಿ ಶಾಲೆ, ಸಂಘ-ಸಂಸ್ಥೆಗಳ ವತಿಯಿಂದ
ಗೋಕುಲಂ ಫೈನಾನ್ಸ್ ಸಂಸ್ಥೆ ಉದ್ಘಾಟನೆವೀರಾಜಪೇಟೆ, ಜ. 26: ಭಾರತದಾದ್ಯಂತ 427 ಶಾಖೆಗಳನ್ನು ಹೊಂದಿರುವ ಗೋಕುಲಂ ಫೈನಾನ್ಸ್ ಅಂಡ್ ಚಿಟ್ ಸಂಸ್ಥೆಯನ್ನು ಇಂದು ಅರಮೇರಿ-ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಇಲ್ಲಿನ ಸಂತ ಅನ್ನಮ್ಮ
ಚೂರಿಯಾಲದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆವೀರಾಜಪೇಟೆ, ಜ. 26: ಜನತೆಯ ನಿರಂತರ ಸಮಸ್ಯೆಗಳು ಪರಿಹರಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲ ಗೊಂಡಿದ್ದು, ಬಿಜೆಪಿ ಜನಪ್ರತಿನಿಧಿ ಗಳಿರುವ ಈ ಜಿಲ್ಲೆಯಲ್ಲಿ ತಾನು ಶಾಸಕ ನಾಗಿದ್ದಾಗ ಇದ್ದ