ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ಮಡಿಕೇರಿ, ಅ. 4: ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಂಬಂಧ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮತದಾರರದ.ಸಂ.ಸ. ಜಿಲ್ಲಾ ಕಚೇರಿ ಉದ್ಘಾಟನೆಮಡಿಕೇರಿ, ಅ. 4: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ಕಚೇರಿ ಮಡಿಕೇರಿ ಯಲ್ಲಿ ಉದ್ಘಾಟನೆ ಗೊಂಡಿದೆ. ಕಚೇರಿ ಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಆಟೋ ಚಾಲಕರಿಂದ ಕಾವೇರಿ ಸನ್ನಿಧಿ ರಸ್ತೆ ಸ್ವಚ್ಛತೆಭಾಗಮಂಡಲ, ಅ. 4: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಆಂದೋಲನ ನಡೆಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿಬಿಜೆಪಿ ಹಿಂದುಳಿದ ವರ್ಗದ ಸಭೆಮಡಿಕೇರಿ, ಅ. 4: ಮಡಿಕೇರಿ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾದ ಸಭೆ ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ಪಿ.ವಿ. ಆನಂದ ಪೂಜಾರಿಮಡಿಕೇರಿ ದಸರಾ ಜನೋತ್ಸವದಲ್ಲಿ “ಮೂರು ಮುತ್ತು” ನಾಟಕಮಡಿಕೇರಿ, ಅ. 4: ನಾಟಕ ಕ್ಷೇತ್ರದಲ್ಲಿ ಹಲವು ದಾಖಲೆ ಬರೆದು 1300 ಕ್ಕೂ ಹೆಚ್ಚು ಪ್ರಯೋಗ ಕಂಡ “ಕರಾವಳಿ ಮುತ್ತು” ಕೆ.ಸತೀಶ್ ಪೈ ಅವರ ನಿರ್ದೇಶನದ “ಮೂರು
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ಮಡಿಕೇರಿ, ಅ. 4: ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಂಬಂಧ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮತದಾರರ
ದ.ಸಂ.ಸ. ಜಿಲ್ಲಾ ಕಚೇರಿ ಉದ್ಘಾಟನೆಮಡಿಕೇರಿ, ಅ. 4: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ಕಚೇರಿ ಮಡಿಕೇರಿ ಯಲ್ಲಿ ಉದ್ಘಾಟನೆ ಗೊಂಡಿದೆ. ಕಚೇರಿ ಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ
ಆಟೋ ಚಾಲಕರಿಂದ ಕಾವೇರಿ ಸನ್ನಿಧಿ ರಸ್ತೆ ಸ್ವಚ್ಛತೆಭಾಗಮಂಡಲ, ಅ. 4: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಆಂದೋಲನ ನಡೆಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ
ಬಿಜೆಪಿ ಹಿಂದುಳಿದ ವರ್ಗದ ಸಭೆಮಡಿಕೇರಿ, ಅ. 4: ಮಡಿಕೇರಿ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾದ ಸಭೆ ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ಪಿ.ವಿ. ಆನಂದ ಪೂಜಾರಿ
ಮಡಿಕೇರಿ ದಸರಾ ಜನೋತ್ಸವದಲ್ಲಿ “ಮೂರು ಮುತ್ತು” ನಾಟಕಮಡಿಕೇರಿ, ಅ. 4: ನಾಟಕ ಕ್ಷೇತ್ರದಲ್ಲಿ ಹಲವು ದಾಖಲೆ ಬರೆದು 1300 ಕ್ಕೂ ಹೆಚ್ಚು ಪ್ರಯೋಗ ಕಂಡ “ಕರಾವಳಿ ಮುತ್ತು” ಕೆ.ಸತೀಶ್ ಪೈ ಅವರ ನಿರ್ದೇಶನದ “ಮೂರು