ಅಪಘಾತದಲ್ಲಿ ಬೇಕರಿ ಕಳೆದುಕೊಂಡಿದ್ದ ವರ್ತಕನಿಗೆ ಸಂಘದಿಂದ ನೆರವುಸೋಮವಾರಪೇಟೆ, ಡಿ. 19: ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ತನ್ನ ಬೇಕರಿಯನ್ನು ಕಳೆದುಕೊಂಡಿದ್ದ ವರ್ತಕನಿಗೆ ಇಲ್ಲಿನ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಧನ ಸಹಾಯ ನೀಡಿ ಮಾನವೀಯತೆಶ್ರೀ ದುರ್ಗಿ ದೇವಿ ಉತ್ಸವಶ್ರೀಮಂಗಲ, ಡಿ. 19: ನೆಮ್ಮಲೆ ಗ್ರಾಮದ ಶ್ರೀ ದುರ್ಗಿ ದೇವಿಯ ಉತ್ಸವ ತಾ. 11 ರಂದು ಕೊಡಿಮರ ನಿಲ್ಲಿಸುವದರೊಂದಿಗೆ ಪ್ರಾರಂಭವಾಗಿ ಹುತ್ತರಿ ಹಬ್ಬದೊಂದಿಗೆ ವಿಜೃಂಭಣೆಯಿಂದ ಜರುಗಿತು. ವರ್ಷಂಪ್ರತಿ ಹುತ್ತರಿಅಡುಗೆ ಕೋಣೆ ನಿರ್ಮಾಣಕ್ಕೆ ಭೂಮಿಪೂಜೆಶನಿವಾರಸಂತೆ, ಡಿ. 19: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಾಂತಪುರ ಗ್ರಾಮದ ಅಂಗನವಾಡಿ ಕೇಂದ್ರದ ಅಡುಗೆ ಮನೆ ನಿರ್ಮಾಣಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಅವರು ರೂ.ಮಳೆಯಿಂದ ಭತ್ತದ ಬೆಳೆ ನಷ್ಟಚೆಟ್ಟಳ್ಳಿ, ಡಿ. 19: ವರ್ಧಾ ಚಂಡಮಾರುತದ ಪ್ರಭಾವದಿಂದ ಚೆಟ್ಟಳ್ಳಿಯಲ್ಲಿ ಕಳೆದೆರಡು ದಿನಗಳಿಂದ ಮೋಡ ಕಟ್ಟಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ನಿಂತು ಗದ್ದೆಗಳಲ್ಲೆಲ್ಲ ಕೊಯ್ದಿಟ್ಟಸಿದ್ದಾಪುರ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರದ ಆರೋಪಸಿದ್ದಾಪುರ, ಡಿ. 19: ಸ್ವತಃ ಗ್ರಾ.ಪಂ. ಅಧ್ಯಕ್ಷರೇ ಗುತ್ತಿಗೆ ಕೆಲಸಗಳನ್ನು ಮಾಡಿಸುತ್ತಿದ್ದು, ಸಿದ್ದಾಪುರ ಗ್ರಾ.ಪಂ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಿ.ಪಿ.ಐ (ಎಂ) ಮುಖಂಡ ಅನಿಲ್
ಅಪಘಾತದಲ್ಲಿ ಬೇಕರಿ ಕಳೆದುಕೊಂಡಿದ್ದ ವರ್ತಕನಿಗೆ ಸಂಘದಿಂದ ನೆರವುಸೋಮವಾರಪೇಟೆ, ಡಿ. 19: ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ತನ್ನ ಬೇಕರಿಯನ್ನು ಕಳೆದುಕೊಂಡಿದ್ದ ವರ್ತಕನಿಗೆ ಇಲ್ಲಿನ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಧನ ಸಹಾಯ ನೀಡಿ ಮಾನವೀಯತೆ
ಶ್ರೀ ದುರ್ಗಿ ದೇವಿ ಉತ್ಸವಶ್ರೀಮಂಗಲ, ಡಿ. 19: ನೆಮ್ಮಲೆ ಗ್ರಾಮದ ಶ್ರೀ ದುರ್ಗಿ ದೇವಿಯ ಉತ್ಸವ ತಾ. 11 ರಂದು ಕೊಡಿಮರ ನಿಲ್ಲಿಸುವದರೊಂದಿಗೆ ಪ್ರಾರಂಭವಾಗಿ ಹುತ್ತರಿ ಹಬ್ಬದೊಂದಿಗೆ ವಿಜೃಂಭಣೆಯಿಂದ ಜರುಗಿತು. ವರ್ಷಂಪ್ರತಿ ಹುತ್ತರಿ
ಅಡುಗೆ ಕೋಣೆ ನಿರ್ಮಾಣಕ್ಕೆ ಭೂಮಿಪೂಜೆಶನಿವಾರಸಂತೆ, ಡಿ. 19: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಾಂತಪುರ ಗ್ರಾಮದ ಅಂಗನವಾಡಿ ಕೇಂದ್ರದ ಅಡುಗೆ ಮನೆ ನಿರ್ಮಾಣಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಅವರು ರೂ.
ಮಳೆಯಿಂದ ಭತ್ತದ ಬೆಳೆ ನಷ್ಟಚೆಟ್ಟಳ್ಳಿ, ಡಿ. 19: ವರ್ಧಾ ಚಂಡಮಾರುತದ ಪ್ರಭಾವದಿಂದ ಚೆಟ್ಟಳ್ಳಿಯಲ್ಲಿ ಕಳೆದೆರಡು ದಿನಗಳಿಂದ ಮೋಡ ಕಟ್ಟಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ನಿಂತು ಗದ್ದೆಗಳಲ್ಲೆಲ್ಲ ಕೊಯ್ದಿಟ್ಟ
ಸಿದ್ದಾಪುರ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರದ ಆರೋಪಸಿದ್ದಾಪುರ, ಡಿ. 19: ಸ್ವತಃ ಗ್ರಾ.ಪಂ. ಅಧ್ಯಕ್ಷರೇ ಗುತ್ತಿಗೆ ಕೆಲಸಗಳನ್ನು ಮಾಡಿಸುತ್ತಿದ್ದು, ಸಿದ್ದಾಪುರ ಗ್ರಾ.ಪಂ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಿ.ಪಿ.ಐ (ಎಂ) ಮುಖಂಡ ಅನಿಲ್