ಮೂಲಭೂತ ಸೌಲಭ್ಯಗಳ ಆಧÀ್ಯತೆಗೆ ನಿರ್ಧಾರವೀರಾಜಪೇಟೆ, ಫೆ. 3: ಪಟ್ಟಣ ಪಂಚಾಯಿತಿಯಿಂದ ಕುಡಿಯುವ ನಲ್ಲಿ ನೀರು ಪೂರೈಕೆ, ರಸ್ತೆ ಚರಂಡಿ ದುರಸ್ತಿ, ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡುವದು ಸೇರಿದಂತೆ ನಾಗರಿಕರ ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ
ರಾಷ್ಟ್ರೀಯ ಹಾಕಿಯಲ್ಲಿ ಸೆಮಿಗೆ ಕೂರ್ಗ್ಗೋಣಿಕೊಪ್ಪ ವರದಿ, ಫೆ. 3: 8ನೇ ರಾಷ್ಟ್ರೀಯ ಬಾಲಕಿಯರ ಸಬ್ ಜೂನಿಯರ್ ಪಂದ್ಯಾವಳಿಯಲ್ಲಿ ಗೆಲುವು ಪಡೆದು ಸೆಮಿ ಫೈನಲ್‍ಗೆ ಲಗ್ಗೆ ಇಟ್ಟಿದೆ.ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆಯುತ್ತಿರುವ 8ನೇ
ಐಮಂಡ ಕಪ್ ಕ್ರಿಕೆಟ್ ನಮ್ಮೆ 2018ರ ಲಾಂಛನ ಬಿಡುಗಡೆಮಡಿಕೇರಿ, ಫೆ. 3: ಕೊಡವ ಐರಿ ಜನಾಂಗದ ಮಧ್ಯೆ ನಡೆಯುವ ಏಳನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವನ್ನು ಈ ಬಾರಿ ಮರಗೋಡು ಗ್ರಾಮದ ಐಮಂಡ ಕುಟುಂಬಸ್ಥರು ನಡೆಸಲಿದ್ದು,
ಮುಳ್ಳೂರಿನಲ್ಲಿ ಮೇಳೈಸಿದ ಜಾನಪದ ಶ್ರೀಮಂತ ಲೋಕಸೋಮವಾರಪೇಟೆ, ಫೆ.3: 11ನೇ ಶತಮಾನದ 1058ರಲ್ಲಿ ಕೊಂಗಾಳ್ವರಸನಿಂದ ನಿರ್ಮಿಸಲ್ಪಟ್ಟಿತು ಎನ್ನಲಾದ ಕೊಡಗಿನ ಅತೀ ದೊಡ್ಡ ಜೈನ ಬಸದಿಗಳನ್ನು ಹೊಂದಿರುವ ಮುಳ್ಳೂರು ಗ್ರಾಮದಲ್ಲಿ ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ತಿನ
ಬೆಳಿಗ್ಗೆ ಮೊಳಗಿದ ಗುಂಡುಮೂರ್ನಾಡು, ಫೆ. 3: ಆಸ್ತಿ ವೈಷಮ್ಯದ ಕಲಹ ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಇರುತ್ತದೆ. ಆದರೆ.., ಪ್ರಜ್ಞಾವಂತರೆನಿಸಿಕೊಂಡಿರುವ, ಶಿಸ್ತು-ಸಂಯಮದ ನಾಡಾಗಿರುವ ಕೊಡಗು ಜಿಲ್ಲೆಯಲ್ಲಿ ಇದು ಅತಿಯಾಗುತ್ತಿರುವದು ವಿಪರ್ಯಾಸವೇ ಸರಿ.