ಸ್ವಚ್ಛತೆ ಕಾಪಾಡಲು ಪಂಚಾಯಿತಿ ನಿರ್ಧಾರಕುಶಾಲನಗರ, ಜ 27: ಕೂಡಿಗೆ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ನದಿಗೆ ಕಸ ಹಾಕುವವರಿಗೆ ದಂಡ ವಿಧಿಸುವ ಮೂಲಕ ಸ್ವಚ್ಛತೆ ಕಾಪಾಡಲು ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ. ಪಂಚಾಯಿತಿಕುಮುದಾ ಧರ್ಮಪ್ಪರಿಂದ ಕಾಮಗಾರಿ ಪರಿಶೀಲನೆಮಡಿಕೇರಿ, ಜ. 29: ಮಾದಾಪುರ ವ್ಯಾಪ್ತಿಯಲ್ಲಿ ಜಿ.ಪಂ. ಅನುದಾನದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸ್ಥಳೀಯ ಸದಸ್ಯೆ ಕುಮುದಾ ಧರ್ಮಪ್ಪ ಕಾಮಗಾರಿ ಪರಿಶೀಲಿಸಿದರು. ಮಾದಾಪುರದ ಇಗ್ಗೋಡ್ಲು ಬೆಟ್ಟ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಜ. 29: ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಇಂದು ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಪ್ರಯುಕ್ತ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗದೇವರರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಚಾಲನೆವೀರಾಜಪೇಟೆ, ಜ. 29: ಕಬಡ್ಡಿ ಪಂದ್ಯಾಟ ಭಾರತ ದೇಶದ ಪ್ರಾಚೀನ, ಗ್ರಾಮಾಂತರ ಪ್ರದೇಶದ ಕ್ರೀಡೆ. ಇಂದು ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ನಮ್ಮ ದೇಶದಲ್ಲಿಯೂ ಕಬಡ್ಡಿ ಅಗ್ರಸಿದ್ದಾಪುರ: ವಾಟ್ಸಾಪ್ ಗ್ರೂಪಿನಿಂದ ಬಡ ಹೆಣ್ಣು ಮಕ್ಕಳ ವಿವಾಹ ಸಿದ್ದಾಪುರ, ಜ.29: ಕೊಡಗು ಮುಸ್ಲಿಂ ಒಕ್ಕೂಟ ವಾಟ್ಸಾಪ್ ಗ್ರೂಪ್ ವತಿಯಿಂದ ಎರಡು ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ ಇಲ್ಲಿನ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ನಡೆಯಿತು. ಎಮ್ಮೆಮಾಡು ಜುಮಾ
ಸ್ವಚ್ಛತೆ ಕಾಪಾಡಲು ಪಂಚಾಯಿತಿ ನಿರ್ಧಾರಕುಶಾಲನಗರ, ಜ 27: ಕೂಡಿಗೆ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ನದಿಗೆ ಕಸ ಹಾಕುವವರಿಗೆ ದಂಡ ವಿಧಿಸುವ ಮೂಲಕ ಸ್ವಚ್ಛತೆ ಕಾಪಾಡಲು ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ. ಪಂಚಾಯಿತಿ
ಕುಮುದಾ ಧರ್ಮಪ್ಪರಿಂದ ಕಾಮಗಾರಿ ಪರಿಶೀಲನೆಮಡಿಕೇರಿ, ಜ. 29: ಮಾದಾಪುರ ವ್ಯಾಪ್ತಿಯಲ್ಲಿ ಜಿ.ಪಂ. ಅನುದಾನದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸ್ಥಳೀಯ ಸದಸ್ಯೆ ಕುಮುದಾ ಧರ್ಮಪ್ಪ ಕಾಮಗಾರಿ ಪರಿಶೀಲಿಸಿದರು. ಮಾದಾಪುರದ ಇಗ್ಗೋಡ್ಲು ಬೆಟ್ಟ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ
ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಜ. 29: ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಇಂದು ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಪ್ರಯುಕ್ತ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗದೇವರ
ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಚಾಲನೆವೀರಾಜಪೇಟೆ, ಜ. 29: ಕಬಡ್ಡಿ ಪಂದ್ಯಾಟ ಭಾರತ ದೇಶದ ಪ್ರಾಚೀನ, ಗ್ರಾಮಾಂತರ ಪ್ರದೇಶದ ಕ್ರೀಡೆ. ಇಂದು ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ನಮ್ಮ ದೇಶದಲ್ಲಿಯೂ ಕಬಡ್ಡಿ ಅಗ್ರ
ಸಿದ್ದಾಪುರ: ವಾಟ್ಸಾಪ್ ಗ್ರೂಪಿನಿಂದ ಬಡ ಹೆಣ್ಣು ಮಕ್ಕಳ ವಿವಾಹ ಸಿದ್ದಾಪುರ, ಜ.29: ಕೊಡಗು ಮುಸ್ಲಿಂ ಒಕ್ಕೂಟ ವಾಟ್ಸಾಪ್ ಗ್ರೂಪ್ ವತಿಯಿಂದ ಎರಡು ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ ಇಲ್ಲಿನ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ನಡೆಯಿತು. ಎಮ್ಮೆಮಾಡು ಜುಮಾ