ಜಿಲ್ಲೆಯ ವಿವಿಧೆಡೆ ಆಯುಧ ಪೂಜೆಮಡಿಕೇರಿ, ಅ. 1: ಜಿಲ್ಲೆಯ ವಿವಿಧೆಡೆ ಆಯುಧ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.ನಾಪೋಕ್ಲು: ವಾಹನ ಚಾಲಕರು, ಮಾಲಿಕರು ಸಂಚಾರಿ ನಿಯಮಗಳನ್ನು ಪಾಲಿಸುವದರೊಂದಿಗೆ ಸಾಮಾಜಿಕ ಕಾಳಜಿಯಿಂದ ವರ್ತಿಸಿದರೆ ಸಮಾಜದಲ್ಲಿ ಪರಸ್ಪರ
ದಸರಾ ಬೆಳಗಿನ ಜಾವ ನಡುಬೀದಿಯಲ್ಲಿ ಕೊಲೆಮಡಿಕೇರಿ, ಅ.1: ದಸರಾ ಮುಸ್ಸಂಜೆಗತ್ತಲೆ ನಡುವೆ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ್ದಲ್ಲದೆ, ಆತನನ್ನು ಮತ್ತೆ ಮತ್ತೆ ಹಿಂಬಾಲಿಸಿ ಬೆಳಗಿನ ಜಾವ ಮಾರಕಾಸ್ತ್ರದಿಂದ ತಿವಿದು ಕೊಲೆಗೈದಿರುವ
ಇಂದಿರಾ ಗಜರಾಜ್ ನಿಧನಮಡಿಕೇರಿ ಆಕಾಶವಾಣಿ ಕೇಂದ್ರದ ಮಾಜಿ ನಿಲಯ ನಿರ್ದೇಶಕಿ ಇಂದಿರಾ ಏಸುಪ್ರಿಯ ಗಜರಾಜ್ (63) ಮಡಿಕೇರಿಯಲ್ಲಿ ಹೃದಯಾಘಾತ ದಿಂದ ತಾ. 1 ರಂದು (ಇಂದು) ಮುಂಜಾನೆ ನಿಧನರಾಗಿದ್ದಾರೆ. 1999ರಲ್ಲಿ
ಸಹಬಾಳ್ವೆಯಿಂದ ಹಬ್ಬಗಳಲ್ಲಿ ಪಾಲ್ಗೊಳ್ಳುವಂತಾಗಬೇಕು: ಯು.ಟಿ. ಖಾದರ್ಮಡಿಕೇರಿ, ಅ. 1: ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದ್ದು, ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಪರಸ್ಪರ ಅರ್ಥಮಾಡಿಕೊಂಡು ಎಲ್ಲ ಜಾತಿ, ಧರ್ಮದವರು ಸಹೋದರತೆ, ಸಹಭಾಗಿತ್ವ ಮತ್ತು ಸಹಬಾಳ್ವೆಯಿಂದ
ಸಂಜೆ ಬಳಿಕ ಸರಿದ ಮಂಜು ರಾತ್ರಿ ತೆರೆದುಕೊಂಡ ದೇವಲೋಕಮಡಿಕೇರಿ, ಅ. 1 : ಮಡಿಕೇರಿ ದಸರಾ ನಾಡಹಬ್ಬದ ವೈಭವಕ್ಕೆ ಶೋಭಾಯಮಾನಗೊಂಡಿದ್ದ ದಶಮಂಟಪಗಳ ಮೆರವಣಿಗೆಯೂ, ವಿದ್ಯುತ್ ಬೆಳಕಿನ ಚಿತ್ತಾರದೊಂದಿಗೆ ಝಗಮಗಿಸುವ ಮೂಲಕ ಧರೆಯೊಳಗೆ ಸುರಲೋಕವನ್ನು ತೋರಿಸಿದಂತೆ ಭಾಸವಾಯಿತು.