ಅಕಾಲಿಕ ಮಳೆ ಜೋಳಕ್ಕೆ ನಷ್ಟಕೂಡಿಗೆ, ಅ. 2: ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ, ತೊರೆನೂರು, ಅಳುವಾರ, ಸಿದ್ಧಲಿಂಗಪುರ, 6ನೇ ಹೊಸಕೋಟೆ, ಚಿಕ್ಕತ್ತೂರು, ದೊಡ್ಡತ್ತೂರು ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಮಳೆ ಆಶ್ರಿತವಾಗಿ
ಪ್ರಧಾನಿ ಸಂಕಲ್ಪಕ್ಕೆ ಕೈಜೋಡಿಸಲು ಕರೆಸೋಮವಾರಪೇಟೆ,ಅ.2: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಹೊಗೆಮುಕ್ತ ಗ್ರಾಮವನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಿರುವದು ಶ್ಲಾಘನೀಯ. ಈ ಸಂಕಲ್ಪಕ್ಕೆ ದೇಶವಾಸಿ ಗಳೆಲ್ಲರೂ ಕೈಜೋಡಿಸಬೇಕೆಂದು ತಾಲೂಕು
‘ದಸರಾದಲ್ಲಿ ಬಿಸಿ ಬಿಸಿ ಕಾಫಿ’ಮಡಿಕೇರಿ, ಅ.2 : ಈಗಾಗಲೇ ದೇಶ ವಿದೇಶದ ಜನರ ಮನಗೆದ್ದಿರುವ ಕೊಡಗಿನ ಸ್ವಾದಿಷ್ಟಕರ ಕಾಫಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಬೆಳೆಗಾರರ ಸಂಘ ಕಾವೇರಿನಾಡಿನ ಕಾಫಿಯ
ವೈಯಕ್ತಿಕ ಸಾಧನೆಯೊಂದಿಗೆ ಜನಾಂಗಕ್ಕೂ ಮಾರ್ಗದರ್ಶಕರಾಗಲು ಕರೆಮಡಿಕೇರಿ, ಅ. 2: ಕೊಡವ ಜನಾಂಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಹಲವಾರು ಸಾಧಕರು ಇದ್ದಾರೆ. ಆದರೆ ಹಲವರ ಸೇವೆ-ಸಾಧನೆ ಎಲ್ಲರಿಗೂ ಅರಿವಾಗುತ್ತಿಲ್ಲ. ವೈಯಕ್ತಿಕವಾಗಿ ಯಾವದೇ ಸಾಧನೆಗಳು ಇರಬಹುದು. ಇದು
ಚೇಲಾವರದಲ್ಲಿ ಮುಳುಗಿದ ಇಂಜಿನಿಯರಿಂಗ್ ವಿದ್ಯಾರ್ಥಿನಾಪೋಕ್ಲು, ಅ. 1: ಸ್ನೇಹಿತ ರೊಂದಿಗೆ ಜಲಪಾತ ವೀಕ್ಷಣೆಗೆ ತೆರಳಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತದಲ್ಲಿ ಇಂದು