ಎನ್ಎಸ್ಎಸ್ ಶಿಬಿರ ಸಮಾರೋಪಗೋಣಿಕೊಪ್ಪಲು, ಜ. 3: ಬೆಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ
‘ಒಂದು ಆಸೆ ನೂರು ಕನಸು’ ಪುಸ್ತಕ ಬಿಡುಗಡೆಕೂಡಿಗೆ, ಜ. 3: ಸಮೀಪದ ಹೆಬ್ಬಾಲೆಯ ಸೀಕ್ರೆಡ್ ಹಾರ್ಟ್ ಶಾಲೆ ಯಲ್ಲಿ ಯುವ ಬರಹಗಾರ ಬಿ.ಎ. ಮಧುಕರ್ ಅವರ ಚೊಚ್ಚಲ ಕಾದಂಬರಿ ‘ಒಂದು ಆಸೆ ನೂರು ಕನಸು’
ಲೋಕೋಪಯೋಗಿ ಇಂಜಿನಿಯರ್ ವಿರುದ್ಧ ಕೆಜಿಬಿ ಅಸಮಾಧಾನಭಾಗಮಂಡಲ, ಜ. 3: ಭಾಗಮಂಡಲ-ಕರಿಕೆ ರಸ್ತೆಯನ್ನು ದುರಸ್ತಿಪಡಿಸಲು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗೆ ಸೂಚಿಸಿದರೂ ನಮ್ಮ ಮಾತಿಗೆ ಕಿಮ್ಮತ್ತಿನ ಗೌರವ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ
ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಪೆÇ್ರೀತ್ಸಾಹ ಅಗತ್ಯ ಸಂಕೇತ್ನಾಪೆÇೀಕ್ಲು, ಜ. 3: ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ. ಆದರೆ ಅವರ ಪ್ರತಿಭೆಯನ್ನು ಹೊರಹಾಕಲು ಸರಿಯಾದ ಮೂಲಭೂತ ವ್ಯವಸ್ಥೆ ಗಳಿಲ್ಲ ಹಾಗೂ ಕ್ರೀಡಾಪಟುಗಳ ಆಯ್ಕೆಗೂ ಉತ್ತಮ ಸ್ಪಂದನೆ ದೊರಕುತ್ತಿಲ್ಲ.
ಕಾವೇರಿ ನದಿ ಕಲುಷಿತ ತಡೆಯಲು ಅಗತ್ಯ ಕ್ರಮ : ಜಿಲ್ಲಾಧಿಕಾರಿ ಶ್ರೀವಿದ್ಯಾ ಭರವಸೆಮಡಿಕೇರಿ, ಜ. 3: ಕಾವೇರಿ ನದಿ ಕಲುಷಿತಗೊಳ್ಳುವದನ್ನು ತಡೆಯಲು ಮತ್ತು ನದಿಯ ಪಾವಿತ್ರ್ಯತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಭರವಸೆ ನೀಡಿದ್ದಾರೆ. ಕಾವೇರಿ