ಹೃದಯಾಘಾತದಿಂದ ಸಾವುಮಡಿಕೇರಿ, ಜ. 7: ಕರಡ ವಿಜಯ ಬ್ಯಾಂಕ್ ಶಾಖೆಯಲ್ಲಿ ಉದ್ಯೋಗಿಯಾಗಿದ್ದ ಪಂದ್ಯಂಡ ಚಂಗಪ್ಪ (ಸುರೇಶ-53) ಅವರು ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಬಸ್
ಮುಖ್ಯಮಂತ್ರಿ ಭೇಟಿ ಸಂದರ್ಭ ಕಪ್ಪು ಬಾವುಟ ಪ್ರದರ್ಶನಮಡಿಕೇರಿ, ಜ. 7: ಹೊದ್ದೂರು ಪಂಚಾಯಿತಿ ವ್ಯಾಪ್ತಿಯ ಪಾಲೆÉೀಮಾಡಿನಲ್ಲಿ ನೆಲೆಸಿರುವ 260ಕ್ಕೂ ಹೆಚ್ಚಿನ ಕುಟುಂಬಗಳಿಗೆ 94ಸಿ ಮೂಲಕ ಹಕ್ಕುಪತ್ರ ನೀಡುವ ಕುರಿತು ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದಲ್ಲಿ
ಬಿವಿಎಸ್ನಿಂದ ವಿಚಾರ ಸಂಕಿರಣಮಡಿಕೇರಿ, ಜ. 7: ಬಹುಜನ ವಿದ್ಯಾರ್ಥಿ ಸಂಘದಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿಂದು ಕೋರೆಗಾಂವ್ ವಿಜಯೋತ್ಸವ-200 ವರ್ಷಗಳು ಮುಂದೇನು...? ಎಂಬ ವಿಷಯದಡಿ ಜಿಲ್ಲಾಮಟ್ಟದ ವಿಚಾರ ಸಂಕಿರಣ ನಡೆಯಿತು.ಜಿಲ್ಲಾಸ್ಪತ್ರೆ
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಸಾಧಕರಿಗೆ ಸನ್ಮಾನಮಡಿಕೇರಿ, ಜ. 7: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಇಂದು ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ರಂಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇಲ್ಲಿನ
ಪೊನ್ನಂಪೇಟೆ ತಾಲೂಕು: ಇಂದು 21 ಗ್ರಾ.ಪಂ. ವ್ಯಾಪ್ತಿಯಲ್ಲಿ ಬಂದ್ಶ್ರೀಮಂಗಲ, ಜ. 7: ಪೊನ್ನಂಪೇಟೆಯನ್ನು ಕೇಂದ್ರವನ್ನಾಗಿರಿಸಿ ಈ ವ್ಯಾಪ್ತಿಯ 21 ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ನೂತನ ತಾಲೂಕೆಂದು ಘೋಷಿಸಲು ಒತ್ತಾಯಿಸಿ ನಡೆಯುತ್ತಿರುವ ಹೋರಾಟ 68 ದಿನ ಪೂರೈಸಿದೆ.