ಪಾಲೆಮಾಡುವಿನಲ್ಲಿ ಮುಂದುವರಿದ ಪ್ರತಿಭಟನೆಮೂರ್ನಾಡು, ಏ. 24: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡು ಕಾನ್ಸಿರಾಂ ನಗರದ ನಿವಾಸಿಗಳ ಅಹೋರಾತ್ರಿ ಪ್ರತಿಭಟನೆ ಸೋಮವಾರವೂ ಮುಂದುವರೆದಿದೆ.ಪಾಲೇಮಾಡುವಿನಲ್ಲಿ ಬಹುಜನ ಕಾರ್ಮಿಕ ಸಂಘದ ವತಿಯಿಂದ ಆಚರಿಸಲಾದಸೌಹಾರ್ದತೆಯ ದೇಶ ಕಟ್ಟಲು ಕೈ ಜೋಡಿಸಲು ಶಾಸಕ ಕೆ.ಜಿ.ಬೋಪಯ್ಯ ಕರೆಮಡಿಕೇರಿ, ಏ.24 : ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಮೂಲಕ ದೇಶವನ್ನು ಕಟ್ಟಿ ಬೆಳೆಸಲು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ. ಮೇಕೇರಿಯ ಹಝ್ರತ್ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆಕುಶಾಲನಗರ, ಏ. 24: ಹಾರಂಗಿ-ಯಡವನಾಡು ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವದಾಗಿ ಆರೋಪಿಸಿ ಹುದುಗೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ. ಹಾರಂಗಿಯಿಂದ 1150 ಮೀ.ಬಾಹುಬಲಿ 2ರಲ್ಲಿ ಕೊಡಗಿನ ಡ್ಯಾನಿ ಕುಟ್ಟಪ್ಪಮಡಿಕೇರಿ, ಏ. 24: ದೇಶಾದ್ಯಂತ ಅದ್ಧೂರಿಯ ಯಶಸ್ಸು ಕಂಡಿದ್ದ ಚಿತ್ರ ಬಾಹುಬಲಿ... ಇದೀಗ ಬಾಹುಬಲಿ ಚಿತ್ರದ ಮುಂದುವರಿದ ಭಾಗ ಬಾಹುಬಲಿ-2 ಬಿಡುಗಡೆಗೆ ಸಿದ್ದಗೊಂಡಿದ್ದು, ತಾ. 28ಕ್ಕೆ ಮುಹೂರ್ತಕೊಡಗು ಜಿ.ಪಂ. ಗ್ರಾ.ಪಂ.ಗೆ ಪುರಸ್ಕಾರಮಡಿಕೇರಿ, ಏ. 24: ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯ ವತಿಯಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಅತ್ಯುತ್ತಮ ಸಾಧನೆ ಮಾಡಿದ ಕೊಡಗು ಜಿ.ಪಂ. ಹಾಗೂ ಗ್ರಾ.ಪಂ.ಗೆ
ಪಾಲೆಮಾಡುವಿನಲ್ಲಿ ಮುಂದುವರಿದ ಪ್ರತಿಭಟನೆಮೂರ್ನಾಡು, ಏ. 24: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡು ಕಾನ್ಸಿರಾಂ ನಗರದ ನಿವಾಸಿಗಳ ಅಹೋರಾತ್ರಿ ಪ್ರತಿಭಟನೆ ಸೋಮವಾರವೂ ಮುಂದುವರೆದಿದೆ.ಪಾಲೇಮಾಡುವಿನಲ್ಲಿ ಬಹುಜನ ಕಾರ್ಮಿಕ ಸಂಘದ ವತಿಯಿಂದ ಆಚರಿಸಲಾದ
ಸೌಹಾರ್ದತೆಯ ದೇಶ ಕಟ್ಟಲು ಕೈ ಜೋಡಿಸಲು ಶಾಸಕ ಕೆ.ಜಿ.ಬೋಪಯ್ಯ ಕರೆಮಡಿಕೇರಿ, ಏ.24 : ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಮೂಲಕ ದೇಶವನ್ನು ಕಟ್ಟಿ ಬೆಳೆಸಲು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ. ಮೇಕೇರಿಯ ಹಝ್ರತ್
ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆಕುಶಾಲನಗರ, ಏ. 24: ಹಾರಂಗಿ-ಯಡವನಾಡು ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವದಾಗಿ ಆರೋಪಿಸಿ ಹುದುಗೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ. ಹಾರಂಗಿಯಿಂದ 1150 ಮೀ.
ಬಾಹುಬಲಿ 2ರಲ್ಲಿ ಕೊಡಗಿನ ಡ್ಯಾನಿ ಕುಟ್ಟಪ್ಪಮಡಿಕೇರಿ, ಏ. 24: ದೇಶಾದ್ಯಂತ ಅದ್ಧೂರಿಯ ಯಶಸ್ಸು ಕಂಡಿದ್ದ ಚಿತ್ರ ಬಾಹುಬಲಿ... ಇದೀಗ ಬಾಹುಬಲಿ ಚಿತ್ರದ ಮುಂದುವರಿದ ಭಾಗ ಬಾಹುಬಲಿ-2 ಬಿಡುಗಡೆಗೆ ಸಿದ್ದಗೊಂಡಿದ್ದು, ತಾ. 28ಕ್ಕೆ ಮುಹೂರ್ತ
ಕೊಡಗು ಜಿ.ಪಂ. ಗ್ರಾ.ಪಂ.ಗೆ ಪುರಸ್ಕಾರಮಡಿಕೇರಿ, ಏ. 24: ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯ ವತಿಯಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಅತ್ಯುತ್ತಮ ಸಾಧನೆ ಮಾಡಿದ ಕೊಡಗು ಜಿ.ಪಂ. ಹಾಗೂ ಗ್ರಾ.ಪಂ.ಗೆ