ಬಿಜೆಪಿ ವಿಜಯೋತ್ಸವಕುಶಾಲನಗರ, ಮೇ 28: ಕೇಂದ್ರ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಿರುವದನ್ನು ಸ್ವಾಗತಿಸಿ ಕುಶಾಲನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.ಬಿ.ವಿ. ಹಳೇ ವಿದ್ಯಾರ್ಥಿ ಸಂಘ ಆರಂಭಮಡಿಕೇರಿ, ಮೇ 28: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಇಂದು ಆರಂಭಗೊಂಡಿತು. ಸಂಘದ ಪ್ರಥಮ ಅಧ್ಯಕ್ಷೆಯಾಗಿ ವಿನಿತಾ ಕರುಂಬಯ್ಯ, ಉಪಾಧ್ಯಕ್ಷರಾಗಿ ಗಣೇಶ್ ಮಹೇಂದ್ರ,ಮಡಿವಾಳ ಸಮುದಾಯದ ಕ್ರೀಡೆಗೆ ಚಾಲನೆ*ಗೋಣಿಕೊಪ್ಪಲು, ಮೇ 28: ಯುವ ಸಮುದಾಯ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳಯದೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಬಲಮಳೆಯ ಆರ್ಭಟ : ಕಂಪನ ಹೆಚ್ಚಿಸಲಿರುವ ಚಂದ್ರಗ್ರಹಣಮಡಿಕೇರಿ, ಮೇ 27: ಆಗಸ್ಟ್ 7ರಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣದ ಪರಿಣಾಮ ಮಳೆಯ ಆರ್ಭಟ ಹೆಚ್ಚಲಿದೆ. ಭೂಕಂಪನ ಅನುಭವ ಆಗಲಿದೆ ಎಂದು ಜ್ಯೋತಿಷ್ಯ ತಜ್ಞೆ ಕರೋಟಿರ ಶಶಿಸ್ವಚ್ಛತಾ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ಶ್ರೀಮಂಗಲ, ಮೇ 27: ಸ್ವಚ್ಛತಾ ನಿಯಮ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಉಲ್ಲಂಘಿಸಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುವವರ ಮೇಲೆ ಮೊದಲ ಹಂತದಲ್ಲಿ ರೂ.5 ಸಾವಿರ ದಂಡ ವಿಧಿಸಿ,
ಬಿಜೆಪಿ ವಿಜಯೋತ್ಸವಕುಶಾಲನಗರ, ಮೇ 28: ಕೇಂದ್ರ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಿರುವದನ್ನು ಸ್ವಾಗತಿಸಿ ಕುಶಾಲನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಬಿ.ವಿ. ಹಳೇ ವಿದ್ಯಾರ್ಥಿ ಸಂಘ ಆರಂಭಮಡಿಕೇರಿ, ಮೇ 28: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಇಂದು ಆರಂಭಗೊಂಡಿತು. ಸಂಘದ ಪ್ರಥಮ ಅಧ್ಯಕ್ಷೆಯಾಗಿ ವಿನಿತಾ ಕರುಂಬಯ್ಯ, ಉಪಾಧ್ಯಕ್ಷರಾಗಿ ಗಣೇಶ್ ಮಹೇಂದ್ರ,
ಮಡಿವಾಳ ಸಮುದಾಯದ ಕ್ರೀಡೆಗೆ ಚಾಲನೆ*ಗೋಣಿಕೊಪ್ಪಲು, ಮೇ 28: ಯುವ ಸಮುದಾಯ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳಯದೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಬಲ
ಮಳೆಯ ಆರ್ಭಟ : ಕಂಪನ ಹೆಚ್ಚಿಸಲಿರುವ ಚಂದ್ರಗ್ರಹಣಮಡಿಕೇರಿ, ಮೇ 27: ಆಗಸ್ಟ್ 7ರಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣದ ಪರಿಣಾಮ ಮಳೆಯ ಆರ್ಭಟ ಹೆಚ್ಚಲಿದೆ. ಭೂಕಂಪನ ಅನುಭವ ಆಗಲಿದೆ ಎಂದು ಜ್ಯೋತಿಷ್ಯ ತಜ್ಞೆ ಕರೋಟಿರ ಶಶಿ
ಸ್ವಚ್ಛತಾ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ಶ್ರೀಮಂಗಲ, ಮೇ 27: ಸ್ವಚ್ಛತಾ ನಿಯಮ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಉಲ್ಲಂಘಿಸಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುವವರ ಮೇಲೆ ಮೊದಲ ಹಂತದಲ್ಲಿ ರೂ.5 ಸಾವಿರ ದಂಡ ವಿಧಿಸಿ,