ಕಾಂಗ್ರೆಸ್ನಿಂದ ಧ್ವನಿ ಎತ್ತಿದವರನ್ನು ದÀಮನ ಮಾಡುವ ಕಾರ್ಯ*ಗೋಣಿಕೊಪ್ಪಲು, ಮೇ 29: ಧ್ವನಿಯೆತ್ತಿದವರನ್ನು ದಮನ ಮಾಡುವ ಕಾರ್ಯ ಕಾಂಗ್ರೆಸ್ ಪಕ್ಷದಲ್ಲಿ ನೆಹರೂ ಕಾಲದಿಂದಲೇ ಚಲಾವಣೆಯಲ್ಲಿದೆ. ನಿಷ್ಠಾವಂತ ಅಧಿಕಾರಿಗಳನ್ನು ಹತ್ಯೆ ಮಾಡುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮುಂದಾಗಿದೆಮರಾಠ ಮರಾಟಿ ಕ್ರೀಡೋತ್ಸವ ಸಮಾರೋಪಮೂರ್ನಾಡು, ಮೇ 29 : ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾಸೇನಾ ನೇಮಕಾತಿ ರ್ಯಾಲಿಗೆ ಚಾಲನೆಮಡಿಕೇರಿ, ಮೇ 29: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಚಾಲನೆ ನೀಡಿದರು. ಬಳಿಕಶಾಲಾ ಆರಂಭೋತ್ಸವ: ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಮಡಿಕೇರಿ, ಮೇ 29: ಸುದೀರ್ಘ ರಜೆಯ ಬಳಿಕ ಜಿಲ್ಲೆಯ ಎಲ್ಲಾ ಶಾಲೆಗಳು ಇಂದಿನಿಂದ ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜಿಲ್ಲೆಯಲ್ಲಿ ಶಾಲೆಯ ಪುನರಾರಂಭವನ್ನು ಆರಂಭೋತ್ಸವವನ್ನಾಗಿ ಶಾಲೆಗಳಲ್ಲಿ ಆಚರಿಸಲಾಗುತ್ತಿದ್ದು,ಕೊಡಗು ಕಾವೇರಿ ರಕ್ಷಣೆಗೆ ಪ್ರತಿಭಟನಾ ರ್ಯಾಲಿಮಡಿಕೇರಿ ಮೇ 29 : ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳಿಂದ ಕಾವೇರಿ ನಾಡು ಕೊಡಗು ಜಿಲ್ಲೆಗೆ ಧಕ್ಕೆಯಾಗುವದನ್ನು ತಡೆಯುವದಕ್ಕಾಗಿ ಜನಜಾಗೃತಿ ಮೂಡಿಸಲು ಜೂ.2 ರಂದು ನಗರದಲ್ಲಿ
ಕಾಂಗ್ರೆಸ್ನಿಂದ ಧ್ವನಿ ಎತ್ತಿದವರನ್ನು ದÀಮನ ಮಾಡುವ ಕಾರ್ಯ*ಗೋಣಿಕೊಪ್ಪಲು, ಮೇ 29: ಧ್ವನಿಯೆತ್ತಿದವರನ್ನು ದಮನ ಮಾಡುವ ಕಾರ್ಯ ಕಾಂಗ್ರೆಸ್ ಪಕ್ಷದಲ್ಲಿ ನೆಹರೂ ಕಾಲದಿಂದಲೇ ಚಲಾವಣೆಯಲ್ಲಿದೆ. ನಿಷ್ಠಾವಂತ ಅಧಿಕಾರಿಗಳನ್ನು ಹತ್ಯೆ ಮಾಡುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮುಂದಾಗಿದೆ
ಮರಾಠ ಮರಾಟಿ ಕ್ರೀಡೋತ್ಸವ ಸಮಾರೋಪಮೂರ್ನಾಡು, ಮೇ 29 : ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ
ಸೇನಾ ನೇಮಕಾತಿ ರ್ಯಾಲಿಗೆ ಚಾಲನೆಮಡಿಕೇರಿ, ಮೇ 29: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಚಾಲನೆ ನೀಡಿದರು. ಬಳಿಕ
ಶಾಲಾ ಆರಂಭೋತ್ಸವ: ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಮಡಿಕೇರಿ, ಮೇ 29: ಸುದೀರ್ಘ ರಜೆಯ ಬಳಿಕ ಜಿಲ್ಲೆಯ ಎಲ್ಲಾ ಶಾಲೆಗಳು ಇಂದಿನಿಂದ ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜಿಲ್ಲೆಯಲ್ಲಿ ಶಾಲೆಯ ಪುನರಾರಂಭವನ್ನು ಆರಂಭೋತ್ಸವವನ್ನಾಗಿ ಶಾಲೆಗಳಲ್ಲಿ ಆಚರಿಸಲಾಗುತ್ತಿದ್ದು,
ಕೊಡಗು ಕಾವೇರಿ ರಕ್ಷಣೆಗೆ ಪ್ರತಿಭಟನಾ ರ್ಯಾಲಿಮಡಿಕೇರಿ ಮೇ 29 : ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳಿಂದ ಕಾವೇರಿ ನಾಡು ಕೊಡಗು ಜಿಲ್ಲೆಗೆ ಧಕ್ಕೆಯಾಗುವದನ್ನು ತಡೆಯುವದಕ್ಕಾಗಿ ಜನಜಾಗೃತಿ ಮೂಡಿಸಲು ಜೂ.2 ರಂದು ನಗರದಲ್ಲಿ