ರಾಜಾಸೀಟ್ನಲ್ಲಿ ‘ಪಾರ್ಕಿಂಗ್ ಫೀಸ್’ ದಂಧೆ..!ಮಡಿಕೇರಿ, ಮೇ 29: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ., ಮಂಜಿನ ನಗರಿಯ ಹೃದಯಭಾಗದಲ್ಲಿರುವ ‘ರಾಜರ ಉದ್ಯಾನ’ ಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು, ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರುಬ್ರಹ್ಮ ಕಲಶೋತ್ಸವ ಸಮಿತಿಗೆ ತಡೆಮಡಿಕೇರಿ, ಮೇ 29: ವಾರದ ಹಿಂದೆಯಷ್ಟೇ ರಚನೆಗೊಂಡಿರುವ ತಲಕಾವೇರಿ - ಭಾಗಮಂಡಲ ಬ್ರಹ್ಮ ಕಲಶೋತ್ಸವ ಸಮಿತಿಯನ್ನು ತಡೆಹಿಡಿಯಲಾಗಿದೆ. ಸಮಿತಿಯಲ್ಲಿ ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದವರನ್ನುಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಮಡಿಕೇರಿ, ಮೇ 29: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಅಧಿಕವಾಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಚಂಡಮಾರುತದ ಅನುಭವ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಕುಲಾಲ ಸಂಘದ ವಾರ್ಷಿಕ ಮಹಾಸಭೆಮಡಿಕೇರಿ, ಮೇ 29: ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ 11ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ಸುವರ್ಣ ಕರ್ನಾಟಕ ರಾಜ್ಯ ನೌಕರರ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಎಸ್‍ಎಸ್‍ಎಲ್‍ಸಿಐಎನ್ಟಿಯುಸಿ ವತಿಯಿಂದ ಬೈಕ್ ರ್ಯಾಲಿಕೂಡಿಗೆ, ಮೇ 29: ರಾಜ್ಯ ಮತ್ತು ಜಿಲ್ಲಾ ಐಎನ್‍ಟಿಯುಸಿ ವತಿಯಿಂದ ರಾಜ್ಯ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಜಿಲ್ಲೆಯ ಎಲ್ಲರ ಮನೆಗೆ ತಲಪಿಸುವ ಗುರಿಯೊಂದಿಗೆ ಚಾಲನೆಗೊಂಡ ಬೈಕ್
ರಾಜಾಸೀಟ್ನಲ್ಲಿ ‘ಪಾರ್ಕಿಂಗ್ ಫೀಸ್’ ದಂಧೆ..!ಮಡಿಕೇರಿ, ಮೇ 29: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ., ಮಂಜಿನ ನಗರಿಯ ಹೃದಯಭಾಗದಲ್ಲಿರುವ ‘ರಾಜರ ಉದ್ಯಾನ’ ಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು, ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು
ಬ್ರಹ್ಮ ಕಲಶೋತ್ಸವ ಸಮಿತಿಗೆ ತಡೆಮಡಿಕೇರಿ, ಮೇ 29: ವಾರದ ಹಿಂದೆಯಷ್ಟೇ ರಚನೆಗೊಂಡಿರುವ ತಲಕಾವೇರಿ - ಭಾಗಮಂಡಲ ಬ್ರಹ್ಮ ಕಲಶೋತ್ಸವ ಸಮಿತಿಯನ್ನು ತಡೆಹಿಡಿಯಲಾಗಿದೆ. ಸಮಿತಿಯಲ್ಲಿ ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದವರನ್ನು
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಮಡಿಕೇರಿ, ಮೇ 29: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಅಧಿಕವಾಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಚಂಡಮಾರುತದ ಅನುಭವ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ
ಕುಲಾಲ ಸಂಘದ ವಾರ್ಷಿಕ ಮಹಾಸಭೆಮಡಿಕೇರಿ, ಮೇ 29: ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ 11ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ಸುವರ್ಣ ಕರ್ನಾಟಕ ರಾಜ್ಯ ನೌಕರರ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ
ಐಎನ್ಟಿಯುಸಿ ವತಿಯಿಂದ ಬೈಕ್ ರ್ಯಾಲಿಕೂಡಿಗೆ, ಮೇ 29: ರಾಜ್ಯ ಮತ್ತು ಜಿಲ್ಲಾ ಐಎನ್‍ಟಿಯುಸಿ ವತಿಯಿಂದ ರಾಜ್ಯ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಜಿಲ್ಲೆಯ ಎಲ್ಲರ ಮನೆಗೆ ತಲಪಿಸುವ ಗುರಿಯೊಂದಿಗೆ ಚಾಲನೆಗೊಂಡ ಬೈಕ್