ಶೂಟಿಂಗ್ನಲ್ಲಿ ಚಿನ್ನಮಡಿಕೇರಿ, ಜು. 9: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಅಳಮೇಂಗಡ ತರಾನ 6 ಚಿನ್ನ, 2 ಬೆಳ್ಳಿ, 1 ಕಂಚಿನÀ ಪದಕ ಗಳಿಸಿ ಕೀರ್ತಿ
ಕಾಡಾನೆ ಧಾಳಿ ವ್ಯಕ್ತಿ ಗಾಯಸಿದ್ದಾಪುರ, ಜು. 9: ತೋಟಕ್ಕೆ ತೆರಳಿದ್ದ ವ್ಯಕಿಯೋರ್ವರ ಮೇಲೆ ಕಾಡಾನೆಯೊಂದು ಧಾಳಿ ನಡೆಸಿ ಗಾಯಗೊಳಿಸಿದ ಪ್ರಕರಣ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿಯ ಬೆಟ್ಟದಕಾಡು ನಿವಾಸಿ ಹಾಗೂ ನೆಲ್ಯಹುದಿಕೇರಿ ಮಸೀದಿ ಸಮಿತಿಯ
ಜಿಲ್ಲಾ ಪಂಚಾಯಿತಿ ಸಬಲೀಕರಣಕ್ಕೆ ಸಲಹೆಮಡಿಕೇರಿ, ಜು. 9: ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯರ ಒಕ್ಕೂಟವನ್ನು ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸಭೆ ಸೇರಿ ಜಿಲ್ಲಾ ಪಂಚಾಯಿತಿ ಸಬಲೀಕರಣಕ್ಕಾಗಿ ಪಕ್ಷಾತೀತವಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಒಳಗೊಂಡಂತೆ
ವಿದ್ಯೆಯನ್ನು ಸದುದ್ದೇಶಕ್ಕೆ ಬಳಸಬೇಕು ಮಿಲನ್ ಮಂದಣ್ಣ ಸಲಹೆನಾಪೆÇೀಕ್ಲು, ಜು. 9: ಅವಿದ್ಯಾವಂತರು ಅಪರಾಧಗಳನ್ನು ಎಸಗುವದು ಜ್ಞಾನದ ಕೊರತೆಯಿಂದ. ಆದರೆ ಉನ್ನತ ವ್ಯಾಸಂಗ ಪಡೆದ ಇಂದಿನ ಯುವ ಪೀಳಿಗೆ ಭಯೋತ್ಪಾದನೆ, ಅತ್ಯಾಚಾರ, ದೇಶ ದ್ರೋಹದಂತಹ ಸಮಾಜ
ಮತ್ತೆ ಹುಲಿ ಮದುವೆ ಮಾಡಬೇಕೇ?: ಕೆಜಿಬಿ ಗುಡುಗುಬೆಂಗಳೂರು, ಜು. 9: ಕೊಡಗು ಜಿಲ್ಲೆಯಲ್ಲಿ ಹುಲಿ ಕಾಟ ನಿಲ್ಲಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ. ಹುಲಿ ನಿಯಂತ್ರಣ ಮಾಡುವದು ಹೇಗೆ ಎಂದು ನಮಗೆ ಗೊತ್ತು. ಮತ್ತೆ ಹುಲಿ