ನಾಳೆಯಿಂದ ಮಾಪಿಳ್ಳೆತೋಡು ಊರೂಸ್ಪೊನ್ನಂಪೇಟೆ, ಫೆ. 12: ಸಮೀಪದ ಬೇಗೂರಿನ ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಅಧೀನದಲ್ಲಿ ವರ್ಷಂಪ್ರತಿ ಜರುಗುವ ಉರೂಸ್ (ನೇರ್ಚೆ) ಮತ್ತು ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮವು ತಾ. 14ನಿರಾಶ್ರಿತರ ಗುಡಿಸಲಿಗೆ ಗುಂಡು ತನಿಖೆ ಬಿರುಸುಸಿದ್ದಾಪುರ, ಏ. 11: ಸದಾ ಸುದ್ದಿಯಲ್ಲಿರುವ ದಿಡ್ಡಳ್ಳಿಯಲ್ಲಿ ನಿರಾಶ್ರಿತರ ಗುಡಿಸಲೊಂದಕ್ಕೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ಆಶ್ರಮ ಶಾಲೆಯಅನ್ನಭಾಗ್ಯದ ಅಕ್ಕಿ ವಿತರಿಸಲು ಹಣ ವಸೂಲಿಸೋಮವಾರಪೇಟೆ,ಏ.11: ರಾಜ್ಯ ಸರ್ಕಾರದ ಯೋಜನೆಯಾದ ಅನ್ನಭಾಗ್ಯದಡಿ ಉಚಿತ ಅಕ್ಕಿ ವಿತರಿಸಬೇಕಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಂಚಾರಿ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳು, ಗ್ರಾಹಕರಿಂದ ಹಣ ವಸೂಲಿಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಚಾಲನೆಮಡಿಕೇರಿ, ಏ. 11: ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಾಪೋಕ್ಲುವಿನಲ್ಲಿ 27 ದಿನಗಳ ಕಾಲ ನಡೆಯಲಿರುವ ಬಿದ್ದಾಟಂಡ ಕಪ್ ಹಾಕಿ ಉತ್ಸವದ ಅಧಿಕೃತ ಟೈಸ್ಜಿಲ್ಲೆಯಲ್ಲಿ ಅಕ್ರಮ ಕಾಫಿ ತೋಟ ತೆರವಿಗೆ ಕ್ರಮಬೆಂಗಳೂರು, ಏ. 11: ರಾಜ್ಯದಲ್ಲಿ ಜೀತ ಪದ್ಧತಿ ಸಂಪೂರ್ಣವಾಗಿ ರದ್ದಾಗಿದ್ದರೂ ಕೊಡಗಿನ ಕೆಲವೆಡೆ ಇಂದಿಗೂ ಜೀತ ಪದ್ಧತಿ ಜೀವಂತವಿರುವದರ ಬಗ್ಗೆ ದೂರುಗಳು ಬರುತ್ತಿದೆ. ಪರಿಶೀಲನೆ ವೇಳೆ ‘ಜೀತ
ನಾಳೆಯಿಂದ ಮಾಪಿಳ್ಳೆತೋಡು ಊರೂಸ್ಪೊನ್ನಂಪೇಟೆ, ಫೆ. 12: ಸಮೀಪದ ಬೇಗೂರಿನ ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಅಧೀನದಲ್ಲಿ ವರ್ಷಂಪ್ರತಿ ಜರುಗುವ ಉರೂಸ್ (ನೇರ್ಚೆ) ಮತ್ತು ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮವು ತಾ. 14
ನಿರಾಶ್ರಿತರ ಗುಡಿಸಲಿಗೆ ಗುಂಡು ತನಿಖೆ ಬಿರುಸುಸಿದ್ದಾಪುರ, ಏ. 11: ಸದಾ ಸುದ್ದಿಯಲ್ಲಿರುವ ದಿಡ್ಡಳ್ಳಿಯಲ್ಲಿ ನಿರಾಶ್ರಿತರ ಗುಡಿಸಲೊಂದಕ್ಕೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ಆಶ್ರಮ ಶಾಲೆಯ
ಅನ್ನಭಾಗ್ಯದ ಅಕ್ಕಿ ವಿತರಿಸಲು ಹಣ ವಸೂಲಿಸೋಮವಾರಪೇಟೆ,ಏ.11: ರಾಜ್ಯ ಸರ್ಕಾರದ ಯೋಜನೆಯಾದ ಅನ್ನಭಾಗ್ಯದಡಿ ಉಚಿತ ಅಕ್ಕಿ ವಿತರಿಸಬೇಕಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಂಚಾರಿ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳು, ಗ್ರಾಹಕರಿಂದ ಹಣ ವಸೂಲಿ
ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಚಾಲನೆಮಡಿಕೇರಿ, ಏ. 11: ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಾಪೋಕ್ಲುವಿನಲ್ಲಿ 27 ದಿನಗಳ ಕಾಲ ನಡೆಯಲಿರುವ ಬಿದ್ದಾಟಂಡ ಕಪ್ ಹಾಕಿ ಉತ್ಸವದ ಅಧಿಕೃತ ಟೈಸ್
ಜಿಲ್ಲೆಯಲ್ಲಿ ಅಕ್ರಮ ಕಾಫಿ ತೋಟ ತೆರವಿಗೆ ಕ್ರಮಬೆಂಗಳೂರು, ಏ. 11: ರಾಜ್ಯದಲ್ಲಿ ಜೀತ ಪದ್ಧತಿ ಸಂಪೂರ್ಣವಾಗಿ ರದ್ದಾಗಿದ್ದರೂ ಕೊಡಗಿನ ಕೆಲವೆಡೆ ಇಂದಿಗೂ ಜೀತ ಪದ್ಧತಿ ಜೀವಂತವಿರುವದರ ಬಗ್ಗೆ ದೂರುಗಳು ಬರುತ್ತಿದೆ. ಪರಿಶೀಲನೆ ವೇಳೆ ‘ಜೀತ