ಪರಿಸರ ಜಾಗೃತಿ ಕಾರ್ಯಗಾರಕುಶಾಲನಗರ, ಜು. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಮಟ್ಟದ ಕಾರ್ಯಕ್ಷೇತ್ರದ ಸದಸ್ಯರಿಗೆ ಪರಿಸರ ಜಾಗೃತಿ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಸಮೀಪದ ನಂಜರಾಯಪಟ್ಟಣ
ಸ್ವಾರ್ಥ ಬಿಟ್ಟು ಸಹಾಯ ಮಾಡಿ ಸತ್ಪ್ರಜೆಗಳಾಗಲು ಕರೆಮಡಿಕೇರಿ, ಜು. 9: ಸ್ವಾರ್ಥವನ್ನು ಪರಿಗಣಿಸದೇ ನಮ್ಮ ಕೆಲಸಗಳೊಂದಿಗೆ ಬೇರೆಯವರಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗುವ ನಿಟ್ಟಿನಲ್ಲಿ ಹೆಜ್ಜೆಯಿರಿಸುವಂತೆ ರೋಟರಿ ಜಿಲ್ಲೆ 3181ರ ಮುಖ್ಯ ಸಲಹೆಗಾರ
ಜನಾಂಗೀಯ ಸಂಘಟನೆಗಳು ಶಿಕ್ಷಣಕ್ಕೆ ಒತ್ತು ನೀಡುವಂತಾಗಬೇಕುಪೊನ್ನಂಪೇಟೆ, ಜು. 9: ಜನಾಂಗಗಳ ಸಾಮಾಜಿಕ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂಘಟನೆಗಳು ಆಯಾ ಜನಾಂಗಗಳ ಮಕ್ಕಳ ಶಿಕ್ಷಣಕ್ಕೆ ಮೊದಲ ಆದÀ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಜನಾಂಗದ ಸಾಮಾಜಿಕ
ಕಾಡಾನೆಗಳ ಉಪಟಳ ಸೋಲಾರ್ ಬೇಲಿ ಧ್ವಂಸಗೋಣಿಕೊಪ್ಪಲು, ಜು. 9: ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ರೈತರ ಕಾಫಿ ಬೆಳೆಗಾರರ ತೋಟಕ್ಕೆ ಅಳವಡಿಸಿರುವ ಸೋಲಾರ್ ಬೇಲಿಯನ್ನು ಕಾಡಾನೆಗಳು ಧ್ವಂಸ ಮಾಡುತ್ತಿದ್ದು,
ಒಕ್ಕಲಿಗರ ಸಂಘಕ್ಕೆ ಸುವರ್ಣ ಮಹೋತ್ಸವದ ಸಂಭ್ರಮಸೋಮವಾರಪೇಟೆ, ಜು. 9: 1968ರಲ್ಲಿ ರಚನೆಯಾದ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಪ್ರಸಕ್ತ ಸಾಲಿಗೆ 50 ವರ್ಷಗಳನ್ನು ಪೂರೈಸಿದ್ದು, ಅದರ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಮತ್ತು ರೂ.