ತೋಟದಿಂದ ಹಿಮ್ಮೆಟ್ಟಿದ ಕಾಡಾನೆ ಹಿಂಡುಗೋಣಿಕೊಪ್ಪಲು, ಜೂ. 16: ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಸುಮಾರು 7 ಆನೆಗಳನ್ನು ಶ್ರೀಮಂಗಲ ವನ್ಯಜೀವಿ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬ್ರಹ್ಮಗಿರಿ ಅರಣ್ಯ ವಲಯಕ್ಕೆರೈತರ ಸಾಲ ಮನ್ನಾಮಾಡಲು ಹಿಂದೇಟುಶ್ರೀಮಂಗಲ, ಜೂ. 16: ರೈತರ ಸಾಲ ಮನ್ನಾಕ್ಕೆ ವಿನಿಯೋಗಿಸುವ ಹಣ ನೇರವಾಗಿ ಬ್ಯಾಂಕ್‍ಗಳ ಮೂಲಕ ಫಲಾನುಭವಿ ರೈತರಿಗೆ ತಲುಪುತ್ತದೆ. ಇದರಲ್ಲಿ ಇತರ ಕಾಮಗಾರಿಗಳಿಗೆ ಸಿಗುವಂತೆ ಕಮಿಷನ್ ಹಾಗೂರಸ್ತೆ ತೆರವಿಗೆ ಆಗ್ರಹಿಸಿ ಜಿಲ್ಲಾಡಳಿತ ಕಚೇರಿ ಎದುರು ಧರಣಿಮಡಿಕೇರಿ, ಜೂ. 16: ತಲಾತಲಾಂತರದಿಂದ ನಡೆದಾಡುತ್ತಿರುವ ರಸ್ತೆಗೆ ತಾಮರ ರೆಸಾರ್ಟ್‍ನವರು ಬೇಲಿ ಅಳವಡಿಸಿ ಯವಕಪಾಡಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಕೆರೆಕಟ್ಟು ಕಾಲೋನಿಯ ಮನೆಗಳಿಗೆ ತೆರಳಲು ರಸ್ತೆ ಇಲ್ಲದಂತಾಗಿದೆ;ಜನೌಷಧಿ ಯೋಜನೆ : ಜಿಲ್ಲೆಯಲ್ಲಿ ನಾಲ್ಕು ಕಡೆ ವ್ಯವಸ್ಥೆಮಡಿಕೇರಿ, ಜೂ. 16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನೌಷಧಿ (ಜನರಿಕ್) ಯೋಜನೆಯನ್ನು ರಾಜ್ಯ ಸರಕಾರದ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಯೋಜನೆಯಂತೆ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ನಾಲ್ಕು ತಾ. 23ರಂದು ಕೇಂದ್ರ ಸರಕಾರದ 3 ವರ್ಷಗಳ ಸಾಧನಾ ಸಮಾವೇಶಮಡಿಕೇರಿ, ಜೂ. 16: ಭಾರತ ಸರಕಾರವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮೂರು ವರ್ಷಗಳನ್ನು ಪೂರೈಸಿರುವ ಸಂದರ್ಭ, ರಾಷ್ಟ್ರವ್ಯಾಪಿ ರೂಪುಗೊಂಡಿರುವ ಯೋಜನೆಗಳ ಅನುಷ್ಠಾನ ಕುರಿತು ಜನತೆಗೆ ಮಾಹಿತಿ
ತೋಟದಿಂದ ಹಿಮ್ಮೆಟ್ಟಿದ ಕಾಡಾನೆ ಹಿಂಡುಗೋಣಿಕೊಪ್ಪಲು, ಜೂ. 16: ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಸುಮಾರು 7 ಆನೆಗಳನ್ನು ಶ್ರೀಮಂಗಲ ವನ್ಯಜೀವಿ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬ್ರಹ್ಮಗಿರಿ ಅರಣ್ಯ ವಲಯಕ್ಕೆ
ರೈತರ ಸಾಲ ಮನ್ನಾಮಾಡಲು ಹಿಂದೇಟುಶ್ರೀಮಂಗಲ, ಜೂ. 16: ರೈತರ ಸಾಲ ಮನ್ನಾಕ್ಕೆ ವಿನಿಯೋಗಿಸುವ ಹಣ ನೇರವಾಗಿ ಬ್ಯಾಂಕ್‍ಗಳ ಮೂಲಕ ಫಲಾನುಭವಿ ರೈತರಿಗೆ ತಲುಪುತ್ತದೆ. ಇದರಲ್ಲಿ ಇತರ ಕಾಮಗಾರಿಗಳಿಗೆ ಸಿಗುವಂತೆ ಕಮಿಷನ್ ಹಾಗೂ
ರಸ್ತೆ ತೆರವಿಗೆ ಆಗ್ರಹಿಸಿ ಜಿಲ್ಲಾಡಳಿತ ಕಚೇರಿ ಎದುರು ಧರಣಿಮಡಿಕೇರಿ, ಜೂ. 16: ತಲಾತಲಾಂತರದಿಂದ ನಡೆದಾಡುತ್ತಿರುವ ರಸ್ತೆಗೆ ತಾಮರ ರೆಸಾರ್ಟ್‍ನವರು ಬೇಲಿ ಅಳವಡಿಸಿ ಯವಕಪಾಡಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಕೆರೆಕಟ್ಟು ಕಾಲೋನಿಯ ಮನೆಗಳಿಗೆ ತೆರಳಲು ರಸ್ತೆ ಇಲ್ಲದಂತಾಗಿದೆ;
ಜನೌಷಧಿ ಯೋಜನೆ : ಜಿಲ್ಲೆಯಲ್ಲಿ ನಾಲ್ಕು ಕಡೆ ವ್ಯವಸ್ಥೆಮಡಿಕೇರಿ, ಜೂ. 16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನೌಷಧಿ (ಜನರಿಕ್) ಯೋಜನೆಯನ್ನು ರಾಜ್ಯ ಸರಕಾರದ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಯೋಜನೆಯಂತೆ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ನಾಲ್ಕು
ತಾ. 23ರಂದು ಕೇಂದ್ರ ಸರಕಾರದ 3 ವರ್ಷಗಳ ಸಾಧನಾ ಸಮಾವೇಶಮಡಿಕೇರಿ, ಜೂ. 16: ಭಾರತ ಸರಕಾರವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮೂರು ವರ್ಷಗಳನ್ನು ಪೂರೈಸಿರುವ ಸಂದರ್ಭ, ರಾಷ್ಟ್ರವ್ಯಾಪಿ ರೂಪುಗೊಂಡಿರುವ ಯೋಜನೆಗಳ ಅನುಷ್ಠಾನ ಕುರಿತು ಜನತೆಗೆ ಮಾಹಿತಿ