ಅಪಘಾತ ಕಾಲು ಮುರಿತಮಡಿಕೇರಿ, ಮೇ 17: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಹಾಗೂ ಇದ್ದಿಲು ತುಂಬಿಕೊಂಡು ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಲಾರಿಯ ನಡುವೆ ಬೋಯಿಕೇರಿಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಂಟೈನರ್
ಇಂದು ಉದ್ಘಾಟನೆಸುಂಟಿಕೊಪ್ಪ, ಮೇ 17: ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನೈವೇದ್ಯ ಕೊಠಡಿ ಹಾಗೂ ಅಡುಗೆ ಕೋಣೆಯ ಉದ್ಘಾಟನಾ ಸಮಾರಂಭ ತಾ. 18
ಬೃಹತ್ ಗಾತ್ರದ ಕಾಳಿಂಗ ಸೆರೆಸೋಮವಾರಪೇಟೆ, ಮೇ 17: ಸಮೀಪದ ಕೊತ್ನಳ್ಳಿ ಗ್ರಾಮದ ಮನೆಯ ಸಮೀಪದ ಮರವೊಂದರಲ್ಲಿ ಕಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸ್ನೇಕ್ ರಘು ಸೆರೆಹಿಡಿದು ಮೀಸಲು ಅರಣ್ಯಕ್ಕೆ
ಯಡವನಾಡು ಗ್ರಾಮದಲ್ಲಿ ಕಾಡಾನೆ ಹಾವಳಿ: ಬೆಳೆ ನಷ್ಟಸೋಮವಾರಪೇಟೆ, ಮೇ 17: ಇಲ್ಲಿಗೆ ಸಮೀಪದ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಗದ್ದೆ ಮತ್ತು ತೋಟಗಳಿಗೆ ಧಾಳಿ ಮಾಡಿ ಅಪಾರ ಪ್ರಮಾಣದ ಬೆಳೆಗಳನ್ನು ನಷ್ಟಪಡಿಸಿದ್ದು, ಬೆಳೆಗಾರರು ಪರಿಹಾರಕ್ಕಾಗಿ
‘ನೆಂಟತಿಗೂಡೆ’ ಟ್ರೈಲರ್ ಬಿಡುಗಡೆಮಡಿಕೇರಿ, ಮೇ 17 : ವಿಷ್ಣು ಕ್ರಿಯೇಷನ್ಸ್ ಲಾಂಛನದಡಿ ತಯಾರಾಗುತ್ತಿರುವ ಮೊಟ್ಟ ಮೊದಲ ಅರೆಭಾಷಾ ಸಾಂಸಾರಿಕ ಕಿರು ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲಾಯಿತು. ಕಾವೇರಿ ಬಡಾವಣೆಯಲ್ಲಿರುವ ಕಳಂಜನ ಐನ್‍ಮನೆಯಲ್ಲಿ ನಡೆದ