ಮಳೆಗಾಗಿ ದೇವರಲ್ಲಿ ಪ್ರಾರ್ಥನೆಸೋಮವಾರಪೇಟೆ,ಏ.9: ತಾಲೂಕಿನಾದ್ಯಂತ ಇದುವರೆಗೂ ಸಮರ್ಪಕ ಮಳೆಯಾಗದೇ ಇರುವ ಹಿನ್ನೆಲೆ ಕೃಷಿ, ಜನ, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗಿದ್ದು, ಇದನ್ನು ಬಗೆಹರಿಸಿ ಮಳೆ ಕರುಣಿಸುವಂತೆ ತಾಲೂಕಿನ ಕೂತಿ ಗ್ರಾಮಸ್ಥರುವೆಂಕಟೇಶ್ವರ ದೇವರ ವಾರ್ಷಿಕೋತ್ಸವನಾಪೋಕ್ಲು, ಏ. 9: ಇಲ್ಲಿಗೆ ಸಮೀಪದ ಕಕ್ಕುಂದಕಾಡು ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ಉತ್ಸವದ ಅಂಗವಾಗಿ ಭಾನುವಾರ ದೇವರ ದರ್ಶನಅಕ್ಕನ ಬಳಗಕ್ಕೆ ಬೆಳ್ಳಿ ಹಬ್ಬದ ಸಂಭ್ರಮಸೋಮವಾರಪೇಟೆ,ಏ.9: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸೋಮವಾರಪೇಟೆ ಅಕ್ಕನ ಬಳಗದ ಸದಸ್ಯರು ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿಯೊಂದಿಗೆ ಭಾಗವಹಿಸಿದರು. ಪಟ್ಟಣದ ಅಕ್ಕಮಹಾದೇವಿ ಮಂಟಪದಲ್ಲಿ ಆಯೋಜಿಸಲಾಗಿದ್ದಕೋವಿ ಮುರಿದು ಹಲ್ಲೆಶನಿವಾರಸಂತೆ, ಏ. 9: ಇಲ್ಲಿನ ಶುಂಠಿಮಂಗಳೂರು ನಿವಾಸಿ ಎಂ.ಎ. ಜಯರಾಮ ಎಂಬವರಿಗೆ ಕೊರ್ಲಳ್ಳಿ ನಿವಾಸಿ ವಸಂತ ಎಂಬಾತ ಹಲ್ಲೆ ನಡೆಸಿ, ಜಯರಾಂ ಅವರಿಗೆ ಸೇರಿದ ಕೋವಿಯನ್ನು ಮುರಿದುಮಡಿವಾಳ ಮಾಚೀದೇವರ ಜಯಂತಿಮಡಿಕೇರಿ, ಏ. 9: ಇಲ್ಲಿನ ದಾಸವಾಳ ಬಳಿಯ ಶ್ರೀ ವೀರಭದ್ರ - ಮುನೀಶ್ವರ ದೇವಾಲಯ ಆವರಣದಲ್ಲಿ ಇಂದು ಕೊಡಗು ಜಿಲ್ಲಾ ಮಡಿವಾಳರ ಸಂಘದಿಂದ ಮಡಿವಾಳ ಮಾಚೀದೇವರ ಜಯಂತಿ
ಮಳೆಗಾಗಿ ದೇವರಲ್ಲಿ ಪ್ರಾರ್ಥನೆಸೋಮವಾರಪೇಟೆ,ಏ.9: ತಾಲೂಕಿನಾದ್ಯಂತ ಇದುವರೆಗೂ ಸಮರ್ಪಕ ಮಳೆಯಾಗದೇ ಇರುವ ಹಿನ್ನೆಲೆ ಕೃಷಿ, ಜನ, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗಿದ್ದು, ಇದನ್ನು ಬಗೆಹರಿಸಿ ಮಳೆ ಕರುಣಿಸುವಂತೆ ತಾಲೂಕಿನ ಕೂತಿ ಗ್ರಾಮಸ್ಥರು
ವೆಂಕಟೇಶ್ವರ ದೇವರ ವಾರ್ಷಿಕೋತ್ಸವನಾಪೋಕ್ಲು, ಏ. 9: ಇಲ್ಲಿಗೆ ಸಮೀಪದ ಕಕ್ಕುಂದಕಾಡು ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ಉತ್ಸವದ ಅಂಗವಾಗಿ ಭಾನುವಾರ ದೇವರ ದರ್ಶನ
ಅಕ್ಕನ ಬಳಗಕ್ಕೆ ಬೆಳ್ಳಿ ಹಬ್ಬದ ಸಂಭ್ರಮಸೋಮವಾರಪೇಟೆ,ಏ.9: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸೋಮವಾರಪೇಟೆ ಅಕ್ಕನ ಬಳಗದ ಸದಸ್ಯರು ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿಯೊಂದಿಗೆ ಭಾಗವಹಿಸಿದರು. ಪಟ್ಟಣದ ಅಕ್ಕಮಹಾದೇವಿ ಮಂಟಪದಲ್ಲಿ ಆಯೋಜಿಸಲಾಗಿದ್ದ
ಕೋವಿ ಮುರಿದು ಹಲ್ಲೆಶನಿವಾರಸಂತೆ, ಏ. 9: ಇಲ್ಲಿನ ಶುಂಠಿಮಂಗಳೂರು ನಿವಾಸಿ ಎಂ.ಎ. ಜಯರಾಮ ಎಂಬವರಿಗೆ ಕೊರ್ಲಳ್ಳಿ ನಿವಾಸಿ ವಸಂತ ಎಂಬಾತ ಹಲ್ಲೆ ನಡೆಸಿ, ಜಯರಾಂ ಅವರಿಗೆ ಸೇರಿದ ಕೋವಿಯನ್ನು ಮುರಿದು
ಮಡಿವಾಳ ಮಾಚೀದೇವರ ಜಯಂತಿಮಡಿಕೇರಿ, ಏ. 9: ಇಲ್ಲಿನ ದಾಸವಾಳ ಬಳಿಯ ಶ್ರೀ ವೀರಭದ್ರ - ಮುನೀಶ್ವರ ದೇವಾಲಯ ಆವರಣದಲ್ಲಿ ಇಂದು ಕೊಡಗು ಜಿಲ್ಲಾ ಮಡಿವಾಳರ ಸಂಘದಿಂದ ಮಡಿವಾಳ ಮಾಚೀದೇವರ ಜಯಂತಿ